ಹಳಿಯಾಳ:- 2010 ರಲ್ಲಿ ಆಗಿನ ಭಾರತೀಯ ಜನತಾ ಪಕ್ಷದ ಆಡಳಿತಾವಧಿಯಲ್ಲಿ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ (ಕರ್ನಾಟಕ ಪ್ರಿವೆನಷನ್ ಆಫ್ ಕವ್ ಸ್ಲಾಟರ್ ಮತ್ತು ಪ್ರಿವೆನಷನ್(ಅಮೆಂಡಮೆಂಟ್) ಬಿಲ್ 2010 ಕಾನೂನು ಜಾರಿಗೊಳಿಸಿತ್ತು ಬಳಿಕ ಇದನ್ನು ಕಾಂಗ್ರೇಸ್ ಸರ್ಕಾರ ರದ್ದುಗೊಳಿಸಿತ್ತು ಆದರೇ ಪುನಃ ರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಗೋ ಹತ್ಯೆ ನಿಷೇಧ ಕಾನೂನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಹಿಂದೂ ಜನಜಾಗೃತಿ ಸಮೀತಿ ಆಗ್ರಹಿಸಿದೆ. ಮಂಗಳವಾರ … [Read more...] about ಗೋ ಹತ್ಯೆ ನಿಷೇಧ ಕಾನೂನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಹಿಂದೂ ಜನಜಾಗೃತಿ ಸಮೀತಿ ಆಗ್ರಹ.