ಭಟ್ಕಳ :- ಮುರಡೇಶ್ವರ ನಿರ್ಮಾಣ ಕರ್ತು ಉದ್ಯಮಿ ಆರ್. ಎನ್ ಶಟ್ಟಿ (93) ಬೆಂಗಳೂರಿನಲ್ಲಿ ಹೃದಯಾಘಾತ ದಿಂದ ಇಂದು ಬೆಳಗಿನ ಜಾವ 3-30 ಕ್ಕೆ ನಿಧನ ಹೊಂದಿದ್ದಾರೆ.1928 ಆಗಸ್ಟ್ 15 ರಂದು ಭಟ್ಕಳ ತಾಲೂಕಿನ ಮುರಡೇಶ್ವರದಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದ ರಾಮ ನಾಗಪ್ಪ ಶಟ್ಟಿ ರವರು ಮರಡೇಶ್ವರ ದಲ್ಲಿ 123 ಅಡಿ ಎತ್ತರದ ಶಿವನ ಮೂರ್ತಿ ನಿರ್ಮಾಣ ಮಾಡುವ ಮೂಲಕ ಮುರಡೇಶ್ವರದ ಅಭಿವೃದ್ಧಿಗೆ ಕಾರಣರಾಗಿದ್ದರು.ಮುರಡೇಶ್ವರ ದೇವಸ್ಥಾನದ ಅಧ್ಯಕ್ಷರಾಗಿರುವ ಇವರು 1967 ರಲ್ಲಿ … [Read more...] about ಮುರಡೇಶ್ವರ ನಿರ್ಮಾಣ ಕರ್ತು ಉದ್ಯಮಿ ಆರ್.ಎನ್ ಶಟ್ಟಿ ನಿಧನ