ನೈಜ ಕಲಾಕೃತಿಗಳ ಮೂಲಕ ತಮ್ಮ ವಿಶಿಷ್ಟ ಕಲಾ ಪ್ರತಿಭೆ ಅನಾವರಣಗೊಳಿಸಿರುವ ಯುವ ಕಲಾವಿದ ಕೌಶಿಕ್ ಕೃಷ್ಣ ಹೆಗಡೆ, ತಮ್ಮ ಕಲಾತ್ಮಕತೆಯಿಂದ ಜನಮನ ಗೆದ್ದಿದ್ದಾರೆ. ಅವರ ಕಲಾಕುಂಚದಲ್ಲಿ ಅರಳಿರುವ ಕಲಾ ರಚನೆಗಳು, ಯುವ ಕಲಾವಿದರಿಗೆ ಸ್ಪೂರ್ತಿಯಾಗಿವೆ. ಈ ಕುರಿತು ಒಂದು ವರದಿ.... ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಗಡಿಹಳ್ಳಿಯ ಯುವ ಕಲಾವಿದ ಕೌಶಿಕ್ ಕೃಷ್ಣ ಹೆಗಡೆ ಅನನ್ಯ ಪ್ರತಿಭೆ. ಅವರ ಕೈಚಳಕದಲ್ಲಿ ಮೂಡಿರುವ ಕಲಾಕೃತಿಗಳು ನೈಜತೆಯ ಪ್ರತಿಬಿಂಬವಾಗಿವೆ. ಮಕ್ಕಳ ತುಂಟಾಟ, … [Read more...] about ವಿಶಿಷ್ಟ ಕಲಾ ಪ್ರತಿಭೆ ಪ್ರದರ್ಶಿಸಿದ ಯುವ ಕಲಾವಿದ ಕೌಶಿಕ್ ಕೃಷ್ಣ ಹೆಗಡೆ