ದಾಂಡೇಲಿಯ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಹಾಗೂ ಜೆಸಿಬಿ ಇಂಡಿಯಾ ಲಿಮಿಟೆಡ್ ನಿಂದ 30 ದಿನಗಳ ಜೆಸಿಬಿ ಉಚಿತ ಚಾಲನಾ ತರಬೇತಿಗಾಗಿ 18 ರಿಂದ 45 ವರ್ಷದೊಳಗಿನ ಯುವಕರಿಂದ ಅರ್ಜಿ ಆಹ್ವಾನಿಸಿದೆ,ಆಸಕ್ತರು ಹೆಸರು ಹುಟ್ಟಿದ ದಿನಾಂಕ ಅಂಚೆ ವಿಳಾಸ ಮೊಬೈಲ್ ಸಂಖ್ಯೆ ತರಬೇತಿ ಅವಶ್ಯಕತೆಗೆ ಅನುಗುಣವಾಗಿ ವಿದ್ಯಾರ್ಹತೆ ಹಾಗೂ ಈಗ ಮಾಡುತ್ತಿರುವ ಕೆಲಸದ ವಿವರ ಒಳಗೊಂಡ ಅರ್ಜಿಯನ್ನು ಜುಲೈ 10 ರೊಳಗೆ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ವಿಸ್ತರಣಾ … [Read more...] about ಜೆಸಿಬಿ ಉಚಿತ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ
JCB
ಹಳಿಯಾಳ- ಕಲಘಟಗಿ ರಾಜ್ಯ ಹೆದ್ದಾರಿ ಅವಸ್ಥೆ ಅಯೋಮಯ- ಚಿರನಿದ್ರೆಯಲ್ಲಿ ಸಂಬಂಧಿಸಿದ ಇಲಾಖೆ.
ಹಳಿಯಾಳ:- ಹಳಿಯಾಳ-ಕಲಘಟಗಿ ರಾಜ್ಯ ಹೆದ್ದಾರಿಯ ಛತ್ರನಾಳ ಕ್ರಾಸ್ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎದುರು ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿ, ದೊಡ್ಡ ಹೊಂಡ ಬಿದ್ದಿದ್ದು ಪ್ರತಿದಿನ ಕೆಸರಿನಲ್ಲಿ ವಾಹನಗಳು ಸಿಲುಕಿಕೊಳ್ಳುತ್ತಿದ್ದು ಗುರುವಾರವು ಮತ್ತೇ ವಾಹನಗಳು ಸಿಲುಕಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿ ವಾಹನ ಸವಾರರು, ಪ್ರಯಾಣಿಕರು ಪರದಾಡಬೇಕಾದ ವಿದ್ಯಮಾನ ನಡೆಯಿತು.ಬಾಣಸಗೇರಿ ಗ್ರಾಮದ ಸಮೀಪ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎದುರು … [Read more...] about ಹಳಿಯಾಳ- ಕಲಘಟಗಿ ರಾಜ್ಯ ಹೆದ್ದಾರಿ ಅವಸ್ಥೆ ಅಯೋಮಯ- ಚಿರನಿದ್ರೆಯಲ್ಲಿ ಸಂಬಂಧಿಸಿದ ಇಲಾಖೆ.
ಒಳಚರಂಡಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಜನರಿಗೆ ನರಕ ದರ್ಶನ-ಹಾಳಾದ ರಸ್ತೆಗಳು.ಸಾರ್ವಜನೀಕರ ಸಮಸ್ಯೆಗೆ ಕ್ಯಾರೇ ಎನ್ನದ ಒಳಚರಂಡಿ ಮಂಡಳಿ, ತಾಲೂಕಾಡಳಿತ.
ಹಳಿಯಾಳ:- ಹಲವು ಪರ ವಿರೋಧಗಳ ಬಳಿಕ ಆರಂಭವಾಗಿರುವ ಒಳಚರಂಡಿ ಕಾಮಗಾರಿಯು ಸದ್ಯ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದು ಸಾರ್ವಜನೀಕರ ಸಮಸ್ಯೆಗೆ ಕ್ಯಾರೇ ಎನ್ನದೇ ಒಳಚರಂಡಿ ಮಂಡಳಿ ಹಾಗೂ ಗುತ್ತಿಗೆದಾರ ಅದ್ವಾನಗಳನ್ನು ಸೃಷ್ಠೀಸುತ್ತಾ ಕಾಮಗಾರಿ ಮುಂದುವರೆಸಿದ್ದಾನೆ.ಕಳೆದ 2 ವರ್ಷಗಳ ಹಿಂದೆಯಷ್ಟೇ ಪಟ್ಟಣಕ್ಕೆ 24*7 ನಿರಂತರ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಕಾಮಗಾರಿ ಆರಂಭವಾದಾಗ ಸಿಮೆಂಟ್(ಸಿಸಿ), ಡಾಂಬರ ರಸ್ತೆಗಳನ್ನು ಮಾನವ … [Read more...] about ಒಳಚರಂಡಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಜನರಿಗೆ ನರಕ ದರ್ಶನ-ಹಾಳಾದ ರಸ್ತೆಗಳು.ಸಾರ್ವಜನೀಕರ ಸಮಸ್ಯೆಗೆ ಕ್ಯಾರೇ ಎನ್ನದ ಒಳಚರಂಡಿ ಮಂಡಳಿ, ತಾಲೂಕಾಡಳಿತ.