ಮಕ್ಕಳಲ್ಲಿರುವ ಪ್ರತಿಭೆ ಪ್ರಕಾಶಿಸಬೇಕು , ಆಟ ಪಾಠದ ಜೊತೆಗೆ ಮಕ್ಕಳು ಸಾಂಸ್ಕ್ರತಿಕ ಕಲೆಗಳನ್ನು ಅಭ್ಯಸಿಸಬೇಕು ಎಂದು ಪ್ರತಿಭಾ ಕಾರಂಜಿಯಂತ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡು ಮಕ್ಕಳಿಗೆ ಆಶಾ ಕಿರಣವಾಗಿದೆ ಎಂದು ವಾ,ಕಾ,ರ,ಸಾ,ನಿಗಮದ ಅದ್ಯಕ್ಷ ವಿ,ಎಸ, ಪಾಟೀಲ್ ಹೇಳಿದರು. ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಇಲಾಕೆಯ ಜೋಯಿಡಾ ಶ್ರೀ ರಾಮ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಹಾಗೂ ಪ್ರಕೃತಿ ವಿಕ್ಷಣೆ … [Read more...] about ಪ್ರತಿಭಾ ಕಾರಂಜಿ ಮಕ್ಕಳಿಗೆ ಆಶಾಕಿರಣವಾಗಿದೆ, – ಪಾಟೀಲ್
joida news
ನೀರು ಕೊಡಿ ಇಲ್ಲವಾದರೆ ರಸ್ತೆ ತಡೆ ಮಾಡುತ್ತೇವೆ – ಶಿವಾಜಿ ಗೋಸಾವಿ
ಜೋಯಿಡಾ - ಗಣೇಶ ಚತುರ್ಥಿಯೊಳಗೆ ನಮಗೆ ನೀರು ಕೊಡದಿದ್ದರೆ ನಾವು ರಸ್ತೆ ತಡೆ ಮಾಡುತ್ತೇವೆ ಎಂದು ರಾಮನಗರದ ಜನರು ತಾ,ಪಂ, ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಸಿದ ಘಟನೆ ನಡೆದಿದೆ. ಅಗಸ್ಟ ತಿಂಗಳಲ್ಲಿ ಭಾರೀ ಮಳೆಗೆ ರಾಮನಗರದ ನೀರಿನ ಪಂಪ ಹೌಸಗೆ ನೀರು ನುಗ್ಗಿತ್ತು, ಮೂರು ನೀರು ಎತ್ತುವ ಮಷೀನಗಳು ಈ ವೇಳೆ ನೀರಿನಲ್ಲಿ ಮುಳುಗಿ ಹಾಳಾಗಿದ್ದು , ಈಗ ನೀರೆತ್ತುವ ಪಂಪಗಳು ಕೆಟ್ಟು ನಿಂತಿವೆ, ಹೀಗಾಗಿ ಕಳೆದ 1 ತಿಂಗಳಿಂದ ನಮಗೆ ಕುಡಿಯಲು ನೀರು ಬರುತ್ತಿಲ್ಲ ಜನರು … [Read more...] about ನೀರು ಕೊಡಿ ಇಲ್ಲವಾದರೆ ರಸ್ತೆ ತಡೆ ಮಾಡುತ್ತೇವೆ – ಶಿವಾಜಿ ಗೋಸಾವಿ
ವಿಆರ್ ಡಿಎಮ್ ಟ್ರಸ್ಟ್ ಹಾಗೂ ಕೆನರಾಬ್ಯಾಂಕ ಆರ್ ಸೆಟಿಯಿಂದ ಗ್ರಾಮೀಣ ಮಹಿಳೆಯರಿಗೆ ಉಚಿತ ವಸ್ತ್ರವಿನ್ಯಾಸ ತರಬೇತಿ
ಜೋಯಿಡಾ ; ಉತ್ತಮ ರೀತಿಯಲ್ಲಿ ಬಟ್ಟೆ ಹೋಲೆಯುವುದು ಒಂದು ಕೌಶಲ್ಯ. ಇದನ್ನು ರೂಡಿಸಿಕೊಂಡರೆ ಜನರು ನಮ್ಮ ಹತ್ತಿರ ಬರುತ್ತಾರೆ, ಜನರೊಂದಿಗೆ ವಿಶ್ವಾಸ ಉತ್ತಮ ಬಾಂದವ್ಯ ಇಟ್ಟುಕೊಂಡರೆ ಮಾತ್ರ ನಮ್ಮ ಉದ್ಯೋಗ ಯಶಸ್ಸು ಕಾಣಲು ಸಾಧ್ಯ ಎಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ ಸಂಸ್ಥೆಯ ಯೋಜನಾ ಸಂಯೋಜಕರು ವಿನಾಯಕ ಚವ್ಹಾಣ ಹೇಳಿದರು. ಅವರು ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ಹಾಗೂ ವಿ.ಆರ್.ಡಿ.ಎಂ ಟ್ರಸ್ಟ ಹಳಿಯಾಳ ಪ್ರಾಯೋಜಕತ್ವದಲ್ಲಿ ಜೋಯಿಡಾ … [Read more...] about ವಿಆರ್ ಡಿಎಮ್ ಟ್ರಸ್ಟ್ ಹಾಗೂ ಕೆನರಾಬ್ಯಾಂಕ ಆರ್ ಸೆಟಿಯಿಂದ ಗ್ರಾಮೀಣ ಮಹಿಳೆಯರಿಗೆ ಉಚಿತ ವಸ್ತ್ರವಿನ್ಯಾಸ ತರಬೇತಿ