ಹಳಿಯಾಳ:- ಸಾಗುವಳಿ ಮಾಡಿದ ಜಮೀನನ್ನು ಬಿಟ್ಟು ಬೇರೆಕಡೆ ಸಿಪಿಟಿ(ಟ್ರಂಚ್) ಹೊಡಿಸಬೇಕು ಮತ್ತು ಫಲಾನುಭವಿಗಳ ಸಾಗುವಳಿ ಮಾಡಿದ ಜಮೀನನ್ನು ಶೀಘ್ರವೇ ಜಿಪಿಎಸ್ ಮಾಡಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮೀತಿ(ಕೆಂಪು ಸೇನೆ) ಸಂಘಟನೆಯಿಂದ ಬುಧವಾರ ಹಳಿಯಾಳ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕೆಂಪು ಸೇನೆಯ ಜಿಲ್ಲಾಧ್ಯಕ್ಷ ವ್ಹಿ ಬಿ ರಾಮಚಂದ್ರ ಅವರ ನೇತೃತ್ವದಲ್ಲಿ ಅತಿಕ್ರಮಣದಾರ ರೈತರು, ಫಲಾನುಭವಿಗಳು ಪಟ್ಟಣದ ಅರಣ್ಯ ಇಲಾಖೆಗೆ … [Read more...] about ಜಿಪಿಎಸ್ ಮಾಡಿಸುಂತೆ ದಲಿತ ಸಂಘರ್ಷ ಸಮೀತಿ ಕೆಂಪು ಸೇನೆ ಸಂಘಟನೆಯಿಂದ ಅರಣ್ಯ ಇಲಾಖೆಗೆ ಮನವಿ ಸಲ್ಲಿಕೆ.