ಹಳಿಯಾಳ:- ದಸರಾ ಉತ್ಸವದ ನಿಮಿತ್ತ ಹಳಿಯಾಳದ ಬಸವನಗಲ್ಲಿ, ಕಿಲ್ಲಾ ಪ್ರದೇಶದ ಜನರು ಬೃಹತ್ ಆನೆಯ ಸ್ಥಬ್ದ ಕಲಾಕೃತಿ ನಿರ್ಮಿಸಿ ಅದರ ಮೇಲೆ ತಾಯಿ ದುರ್ಗಾ ಮಾತೆಯ ಬೆಳ್ಳಿಯ ಮೂರ್ತಿಯನ್ನಿಟ್ಟು ಪಟ್ಟಣದಲ್ಲಿ ಶೋಭಾಯಾತ್ರೆ ಜಾಥಾ ನಡೆಸಿದರು. ಜೋಗತಿಯರು, ಶೃದ್ದಾಳುಗಳು ನೂರಾರು ಜನರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. … [Read more...] about ದುರ್ಗಾಮಾತೇಯ ಬೆಳ್ಳಿ ಮೂರ್ತಿಯ ಶೋಭಾಯಾತ್ರೆ