ಭಟ್ಕಳ-ಕೆ.ಆರ್.ಎಸ್ ಪಕ್ಷದ ಕರ್ನಾಟಕ ರಾಜ್ಯಾದ್ಯಂತ ಲಂಚಮುಕ್ತ ಅಭಿಯಾನದ ಕಾರ್ಯಕ್ರಮದ ಪ್ರಯುಕ್ತ ಭಟ್ಕಳಕ್ಕೆ ಆಗಮಿಸಿದ ಕೆ.ಆರ್.ಎಸ್ ಪಕ್ಷದ ರಾಜ್ಯ ಅಧ್ಯಕ್ಷ , ಭ್ರಷ್ಟಾಚಾರ ವಿರೋಧಿ ಹೋರಾಟಗಾರ ರವಿಕೃಷ್ಣ ರೆಡ್ಡಿ ಅವರು ಭಟ್ಕಳದಲ್ಲಿ ಅಕ್ರಮವಾಗಿ ಯಾರ ಭಯವಿಲ್ಲದೆ ರಾಜಾರೋಷವಾಗಿ ತಾಲೂಕ ಪಂಚಾಯತ್ನ ವಾಣಿಜ್ಯ ಮಳಿಗೆಯ ಸರಕಾರಿ ಕಟ್ಟಡದಲ್ಲಿ ನಡೆಯುತಿರುವ ಮಟ್ಕಾ ಬುಕ್ಕಿಗಳ ಮಟ್ಕಾ ಕಚೇರಿ ವಿರುದ್ಧ ಗುಡುಗಿದರು .ಮತ್ತು ಸರಕಾರಿ ಕಟ್ಟಡವನ್ನು ಅಕ್ರಮ ದಂಧೆ … [Read more...] about ಅಕ್ರಮ ಮಟ್ಕಾ ಕಚೇರಿ ವಿರುದ್ಧ ಕೆ.ಆರ್.ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಗುಡಗು