ಸಿದ್ದಾಪುರ : ಕ್ಯಾನ್ಸರ್ ರೋಗ ಹಲವಾರು ಕಾರಣಗಳಿಂದ ಬರುತ್ತದೆ. ತಂಬಾಕು ಸೇವನೆ, ಧೂಮಪಾನ ಹೀಗೆ ಹಲವಾರು ಉದಾಹರಣೆಗಳನ್ನ ಕೊಡಬಹುದು. ಆದರೆ ಮಳೆ, ಗಾಳಿ, ಬಿಸಿಲಿನಿಂದ ರಕ್ಷಣೆ ನೀಡಲಿ ಎಂದು ಮನೆಗಳಿಗೆ ಹೊದಿಸುವ ಅಸ್ಬೆಸ್ಟೋಸ್ ಸೀಟುಗಳಿಂದಲೂ ಕ್ಯಾನ್ಸರ್ ಬರುತ್ತದೆ ಎಂದರೆ ನಂಬಲು ಸಾಧ್ಯವಿಲ್ಲ. ಆದರೆ ನಂಬಬೇಕು. ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆ ಇಂಟರ್ ನ್ಯಾಷನಲ್ ಎಜೆನ್ಸಿ ಪಾರ್ ರಿಸರ್ಚ್ ಕ್ಯಾನ್ಸರ್ ಎನ್ನುವ ಸಂಸ್ಥೆಯ ಅಧ್ಯಯನದಲ್ಲಿ ಅಸ್ಬೆಸ್ಟೋಸ್ ಸೀಟುಗಳಿಂದ … [Read more...] about ಸುಪ್ರೀಂ ಕೋರ್ಟ್ ಆದೇಶಕ್ಕೂ ಬೆಲೆಯಿಲ್ಲವೇ? ಎಗ್ಗಿಲ್ಲದೆ ನಡಿತಿದೆ ಅಸ್ಬೆಸ್ಟೋಸ್ ಶೀಟ್ಗಳ ಮಾರಾಟ ಕ್ಯಾನ್ಸರ್ಕಾರಕ ಶೀಟ್ಗಳ ಬಳಕೆ :ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ
male
ಹಳಿಯಾಳದಲ್ಲಿ ಭಾರಿ ಬಿರುಗಾಳಿ ಮಳೆ ಅಪಾರ ಹಾನಿ
ಹಳಿಯಾಳದ. ಅಲ್ಲೊಳ್ಳಿ ಗ್ರಾಮದ ರಸ್ತೆ .. ವಿಡಿ ಹೆಗಡೆ ಕಾಲೇಜ್ ಸಮೀಪ, ಧಾರವಾಡ ರಸ್ತೆಯ ಶಿವಾಜಿ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ಪ್ರಮುಖ ಹಾನಿ.ಅಲ್ಲೊಳ್ಳಿ ರಸ್ತೆಯ ವಿಡಿ ಹೆಗಡೆ ಕಾಲೇಜ್ ಸಮೀಪ ಕೊಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಇತ್ತಿಚೆಗೆ ಉಧ್ಘಾಟನೆಯಾಗಿರುವ ನೂತಬ ಬಸ್ ಘಟಕದಲ್ಲಿನ ವಾಹನ ನಿಲ್ದಾಣದ ಶೆಡ್ ಛಾವಣಿ ಕಂಬಗಳ ಸಹಿತ ಬಿರುಗಾಳಿಯ ಅಬ್ಬರಕ್ಕೆ ಸುಮಾರು ೫೦ ಅಡಿಗೂ ಧೂರ ಹೊಗಿ ಹಾರಿಬಿದ್ದಿದೆ.. ಇದು ಕಳಪೆ ಕಾಮಗಾರಿ ಕೂಡ ಆಗಿದೆ … [Read more...] about ಹಳಿಯಾಳದಲ್ಲಿ ಭಾರಿ ಬಿರುಗಾಳಿ ಮಳೆ ಅಪಾರ ಹಾನಿ