ಹಳಿಯಾಳ:- ಪ್ರಧಾನಿ ನರೇಂದ್ರ ಮೊದಿಯವರ ಅಚ್ಚೇ ದಿನ್ ಎಲ್ಲಿ ಹೊದವು ? ಸಬಕಾ ಸಾಥ್ ಸಬಕಾ ವಿಕಾಸ್ ಆಗಿರದೇ ಸಬಕಾ ಸತ್ಯಾನಾಸ್ ಆಗಿದ್ದು, ಜಿಡಿಪಿ ತೀವೃ ಕುಸಿತ ಕಂಡಿದೆ ಅಲ್ಲದೇ ದೇಶದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಕಿಡಿ ಕಾರಿದರು.ಅವರ ನೇತೃತ್ವದಲ್ಲಿ ಯುವ ಕಾಂಗ್ರೇಸ್ ಘಟಕ, ಕ್ಷತ್ರೀಯ ಮರಾಠಾ ಪರಿಷತ್, ಕರ್ನಾಟಕ ನವನಿರ್ಮಾಣ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಪಡೆ ಸಂಘಟನೆಗಳನ್ನೊಳಗೊಂಡು ಕರ್ನಾಟಕ ಬಂದ್ … [Read more...] about ಐಕ್ಯ ಹೋರಾಟ ಸಮೀತಿಯಿಂದ ಹಳಿಯಾಳ ಬಂದ್ ಯಶಸ್ವಿ – ರಾಜ್ಯ ಪಾಲರಿಗೆ ಮನವಿ ರವಾನೆ.