ಕಾರವಾರ :- ಅಪ್ರತಿಮ ದೇಶಪ್ರೇಮಿ ನರೇಂದ್ರ ಮೋದಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ದೇಶದ ಕಡೆಯ ಜನತೆಗೆ ತಲುಪುತ್ತಿದೆ. ನಾವು ಸುಳ್ಳು ಹೇಳಿ ಮತ ಕೇಳುವ ಅವಶ್ಯಕತೆ ಇಲ್ಲ. ನಮ್ಮ ಸಾಧನೆಗಳನ್ನು ಜನತೆಯೇ ಒಪ್ಪಿಕೊಂಡು ಯಾವುದೇ ಆಮಿಷಗಳಿಗೆ ಒಳಗಾಗದೇ ಸ್ವಪ್ರೇರಣೆಯಿಂದ ಮೋದಿರವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಿ ನಮ್ಮ ದೇಶದ ಅಭಿವೃದ್ಧಿ ಗೆ ಉಡುಗೊರೆಯಾಗಿ ನೀಡೋಣ ಎಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್. ನಾಯ್ಕ ಕರೆ … [Read more...] about ದೇಶದ ಅಭೀವೃದ್ದಿಗೆ ಇನ್ನೊಮ್ಮೆ ಮೋದಿಜಿ ಆಯ್ಕೆ ಮಾಡುವ ಕಾರ್ಯ ಜನತೆ ಮಾಡಬೇಕಿದೆ – ಶಾಸಕಿ ರೂಪಾಲಿ ನಾಯ್ಕ