ಹಳಿಯಾಳ:- ಶತಾಯುಷಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರಿಗೆ ಹಳಿಯಾಳದಲ್ಲಿ ವಿವಿಧ ಸಂಘ -ಸಂಸ್ಥೆಗಳಿಂದ ಹಾಗೂ ಮುಸ್ಲಿಂ ಸಮಾಜ ಬಾಂಧವರಿಂದ ಕೂಡ ಭಕ್ತಿಪೂರ್ವಕ ಶೃದ್ದಾಂಜಲಿ ಸಲ್ಲಿಸಲಾಗಿರುವುದು ಸ್ವಾಮಿಜಿಗಳು ಸಮಾನತೆಯ ಹರಿಕಾರರಾಗಿದ್ದರು ಎನ್ನುವುದಕ್ಕೆ ಇಂಬು ನೀಡಿದಂತಾಗಿದೆ. ಪಟ್ಟಣದ ಜವಾಹರ್ ರಸ್ತೆಯಲ್ಲಿ ಪಟ್ಟಣದ ಮುಸ್ಲಿಂ ಸಮಾಜದ ಮೌಲಾನಾ(ಧರ್ಮಗುರು) ನಸ್ರುಲ್ಲಾ, ಹಾಜಿ ಲಿಯಾಖತ ಅಲಿ ದಲಾಲ, ಪ್ರಮುಖರಾದ ರಾಜು ಮುಲ್ಲಾ, ಸೈಯದಲಿ ಅಂಕೋಲೆಕರ, ಸುಬಾನಿ ಹುಬ್ಬಳ್ಳಿ … [Read more...] about ಮುಸ್ಲಿಂ ಸಮುದಾಯ ಸೇರಿದಂತೆ ವಿವಿಧ ಸಂಘಟನೆಗಳಿಂದ ಹಳಿಯಾಳದಲ್ಲಿ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮಿಜಿಗೆ ಭಕ್ತಿಪೂರ್ವಕ ಶೃದ್ದಾಂಜಲಿ