ಗೋಕರ್ಣ: ಬೆಳಗಾವಿ ಮೂಲದ ಕುಟುಂಬವೊಂದು ಪುಣ್ಯಕ್ಷೇತ್ರ ಗೋಕರ್ಣಕ್ಕೆ ಪ್ರವಾಸ ಮಾಡಲು ಬಂದಿದ್ದು, ಇಲ್ಲಿನ ಓಂ ಬೀಚ್ ಕಡಲ ತೀರ ಸ್ನಾನಕ್ಕೆ ತೆರಳಿದ್ದಾಗ ಅದರಲ್ಲೂ ಒಬ್ಬರಾದ ಬಾಲಕ ಹುಸೈನ್ (14 )ಎನ್ನುವ ಸಮುದ್ರ ಸುಳಿಗೆ ಸಿಲುಕಿದ್ದನು. ಅದನ್ನು ನೋಡಿದ ಕುಟುಂಬದವರಾದ ಸಹಝಾದ(26),ಅಬ್ದುಲ್ಲಾ(20)ಬೇಪರಿ (42) ರಕ್ಷಣೆಗೆ ಹೋಗಿ ಅವರು ಕೂಡ ಸುಳಿಗೆ ಸಿಲುಕಿ ಜೀವ ರಕ್ಷಿಸಿ ಪರದಾಡುತ್ತಿರುವುದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಪಾಂಡುರಂಗ ಅಂಬಿಗ ಪ್ರಭಾಕರ … [Read more...] about ಗೋಕರ್ಣದ ಓಂ ಬೀಚ್ ನಲ್ಲಿ ಜೀವರಕ್ಷಣೆ