ಭಟ್ಕಳ: ವೆಂಕಟಾಪುರ ಹೊಳೆಯ ಸೇತುವೆ ಮೇಲಿಂದ ಕೋಳಿ ಅಂಗಡಿಕಾರರು ಕೋಳಿಯ ತಾಜ್ಯ,ವಸ್ತುಗಳನ್ನು ಹೊಳೆಗೆ ಹಾಕಿ ಮಲೀನ ಮಾಡುತ್ತಿದ್ದು, ಇವರ ವಿರುದ್ದ ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತರಿಗೆ ಕ್ರೀಯಾಶೀಲ ಗೆಳೆಯರ ಸಂಘ ,ಭಟ್ಕಳ.ಹಾಗೂ ವೆಂಕಟಾಪುರ ಗ್ರಾಮಸ್ಥರು ಮಂಗಳವಾರದಂದು ಮನವಿ ಸಲ್ಲಿಸಿದ್ದಾರೆ. ವೆಂಕಟಾಪುರ ಹೊಳೆಯ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಮೇಲಿಂದ ವೆಂಕಟಾಪುರದ ಆಕ್ಕಪಕ್ಕದ ಹಾಗೂ ಭಟ್ಕಳದ ನಗರದ ಕೆಲವು ಕೋಳಿ ಅಂಗಡಿಕಾರರು ಕೋಳಿಯ ತಾಜ್ಯ … [Read more...] about ಕೋಳಿಯ ತಾಜ್ಯ,ವಸ್ತುಗಳನ್ನು ಹೊಳೆಗೆ ಹಾಕಿ ಮಲೀನ;ಕ್ರಮ ಕೈಗೊಳ್ಳುವಂತೆ ಮನವಿ