ಹಳಿಯಾಳ :- ಕಾರವಾರ, ಗೋಕರ್ಣ, ಹೊನ್ನಾವರ ಠಾಣೆಗಳಲ್ಲಿ ಜನಸ್ನೇಹಿ ಪೋಲಿಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿ ಶಹಬ್ಬಾಸಗಿರಿ ಪಡೆದು ಹಳಿಯಾಳ ಠಾಣೆಯಲ್ಲಿ ಕೂಡ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ಕುಮಟಾ ಠಾಣೆಗೆ ವರ್ಗಾವಣೆಯಾಗಿರುವ ಸನ್ನಡತೆಯ ದಕ್ಷ ಅಧಿಕಾರಿ ಪಿಎಸ್ಐ ಆನಂದಮೂರ್ತಿ .ಸಿ ಯವರ ಕುರಿತು ಕಿರು ಲೇಖನ. ಮೂಲತಃ ಚಾಮರಾಜನಗರ ಗುಂಡ್ಲುಪೇಟೆಯವರಾದ ಆನಂದಮೂರ್ತಿಯವರು 2007ರಲ್ಲಿ ಪೋಲಿಸ್ ಇಲಾಖೆಗೆ ಸೇರ್ಪಡೆಯಾಗಿದ್ದು ಮೊದಲು ಕಾಯ್ದಿಟ್ಟ ಪೋಲಿಸ್ ಪಡೆ(ರಿಸರ್ವ … [Read more...] about ಜನಸ್ನೇಹಿ ದಕ್ಷ ಪೋಲಿಸ್ ಅಧಿಕಾರಿ ಪಿಎಸ್ ಐ ಆನಂದಮೂರ್ತಿ.