ರಬಕವಿ/ಬನಹಟ್ಟಿ :- ಸ್ವರಾಜ್ಯ ಕಲ್ಪನೆ ಹರಿಕಾರರಾಗಿದ್ದ ಶಿವಾಜಿ ಮಹಾರಾಜರು ಹುಟ್ಟು ಹೋರಾಟಗಾರರು, ಬಾಲ್ಯದಿಂದಲೇ ಕ್ರೀಯಾಶೀಲರಾಗಿ, ಉತ್ತಮ ನಾಯಕತ್ವ ಗುಣ ಬೆಳೆಸಿಕೊಂಡಿದ್ದ ಅವರು ಜೀವನದುದ್ದಕ್ಕೂ ಸಮಾನತೆ ಸಾಧಿಸಲು ಶ್ರಮಿಸಿದ್ದಾರೆ ಅಲ್ಲದೇ ಸಮಾಜದಲ್ಲಿ ಶಾಂತಿಯಿAದ ನ್ಯಾಯಯುತವಾಗಿ ಬದುಕಲು ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಎಲ್ಲರೂ ನಡೆದರೇ ಬದುಕು ಸಾರ್ಥಕವಾಗುವುದು ಎಂದು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಪೀಠದ ಮರಾಠಾ ಜಗದ್ಗುರು ವೇದಾಂತಾಚಾರ್ಯ ಮಂಜುನಾಥ … [Read more...] about ರಬಕವಿ-ಬನಹಟ್ಟಿ ತಾಲೂಕಿನ ಅಸಂಗಿ ಗ್ರಾಮದಲ್ಲಿ ಕಂಚಿನ ಶಿವಾಜಿ ಮೂರ್ತಿ ಲೋಕಾರ್ಪಣೆಗೊಳಿಸಿದ ವೇದಾಂತಾಚಾರ್ಯ ಮಂಜುನಾಥವ ಮಹಾರಾಜರು