ಹಳಿಯಾಳ:- ರಾಜಕೀಯ ಚುನಾವಣೆಗೆ ಸೀಮಿತವಾಗಿರಬೇಕು, ಅಭಿವೃದ್ದಿ ವಿಷಯ ಬಂದಾಗ ಎಲ್ಲರೂ ಕೂಡಿ ಪರಸ್ಪರರ ಸಹಕಾರದಲ್ಲಿ ಕೆಲಸಗಳು ಮಾಡಬೇಕು. ತಪ್ಪು ದಾರಿ ಹಿರಿದರೇ ಟಿಕೆ ಟಿಪ್ಪಣಿ ಮಾಡಲೇಬೇಕು ಆದರೇ ಅಭೀವೃದ್ದಿಯ ವಿಚಾರಧಾರೆ ಇಲ್ಲದೇ ಬೆಳಿಗ್ಗೆಯಿಂದ ರಾತ್ರಿವರೆಗೂ ಟಿಕೆ ಟಿಪ್ಪಣಿಯನ್ನೇ ಮಾಡುತ್ತಿದ್ದರೇ ಅದಕ್ಕೆ ಬೆಲೆ ಇರುವುದಿಲ್ಲ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು. ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ … [Read more...] about ರಾಜಕೀಯ ಚುನಾವಣೆಗೆ ಮಾತ್ರ ಸಿಮಿತವಾಗಿರಬೇಕು – ಶಾಸಕ ಆರ್.ವಿ.ದೇಶಪಾಂಡೆ.