ಭಕ್ತಿಪೂರ್ವಕವಾಗಿ ಗಣೇಶೋತ್ಸವ ಆಚರಿಸಿ ಶ್ರೀ ಗಣೇಶನ ಕೃಪೆ ಪಡೆಯೋಣ.ಭಾದ್ರಪದ ಮಾಸದ ಶುಕ್ಲಪಕ್ಷದಲ್ಲಿ ಬರುವ ಚತುರ್ಥಿಯನ್ನು ನಾವೆಲ್ಲರೂ ಗಣೇಶ ಚತುರ್ಥಿಯೆಂದು ಸಂಭ್ರಮ-ಸಡಗರ, ಆನಂದದಿಂದ ಆಚರಿಸುತ್ತೇವೆ. ಗಣೇಶ ಚತುರ್ಥಿಯನ್ನು ಆಚರಿಸುವ ಆಧ್ಯಾತ್ಮಿಕ ಮಹತ್ವವನ್ನು ತಿಳಿದುಕೊಳ್ಳೊಣ..ಗಣೇಶ ಚತುರ್ಥಿಯ ಮಹತ್ವ:ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರೆಗಿನ 120 ದಿನಗಳ ಕಾಲದಲ್ಲಿ ವಿನಾಶಕಾರಿ, ತಮಪ್ರಧಾನ ಯಮಲಹರಿಗಳು ಪೃಥ್ವಿಯ ಮೇಲೆ ಹೆಚ್ಚು … [Read more...] about ಗಣೇಶ ಚತುರ್ಥಿ ಆಚರಣೆಯ ಆಧ್ಯಾತ್ಮಿಕ ಮಹತ್ವ
sanatan
ಗಣೇಶೋತ್ಸವದ ಸಂದರ್ಭದಲ್ಲಾಗುವ ತಪ್ಪು ಆಚರಣೆಗಳನ್ನು ತಡೆಗಟ್ಟಿ ಆದರ್ಶ ಗಣೇಶೋತ್ಸವ ಆಚರಿಸಿರಿ
ಶ್ರೀ ಗಣೇಶನನ್ನು ನಾವು ಹೇಗೆ ಭಕ್ತಿ ಭಾವದಿಂದ ಆವಾಹನೆ ಮಾಡುತ್ತೇವೆಯೋ, ಅದೇ ಸನ್ಮಾನದಿಂದ ಅವನನ್ನು ಬೀಳ್ಕೊಡುವುದೂ ಆವಶ್ಯಕವಾಗಿದೆ. ಶ್ರೀ ಗಣೇಶನ ವಿಸರ್ಜನೆಯನ್ನು ಅಯೋಗ್ಯ ಪದ್ಧತಿಯಲ್ಲಿ ಮಾಡುವುದರಿಂದ ಶ್ರೀ ಗಣಪತಿಯ ಘೋರ ವಿಡಂಬನೆಯಾಗುವುದರಿಂದ ಘೋರ ಪಾಪ ತಗಲುತ್ತದೆ. ಆದುದರಿಂದ ನಾವೆಲ್ಲಾ ಹೇಗೆ ತಪ್ಪು ಆಚರಣೆಗಳನ್ನು ತಡೆಗಟ್ಟುವುದು, ಯೋಗ್ಯ ಆಚರಣೆಗಳನ್ನು ಮಾಡುವುದು ಎಂಬುದರ ಕುರಿತಾಗಿ ತಿಳಿದುಕೊಳ್ಳೊಣ.. ‘ಸುಖಕರ್ತಾ ಮತ್ತು ವಿಘ್ನಹರ್ತಾ’ ಎಂದು ಶ್ರೀ ಗಣೇಶನ … [Read more...] about ಗಣೇಶೋತ್ಸವದ ಸಂದರ್ಭದಲ್ಲಾಗುವ ತಪ್ಪು ಆಚರಣೆಗಳನ್ನು ತಡೆಗಟ್ಟಿ ಆದರ್ಶ ಗಣೇಶೋತ್ಸವ ಆಚರಿಸಿರಿ