ಹಳಿಯಾಳ :- ಭಾರತ ಸ್ಕೌಟ್ & ಗೈಡ್ಸ್ , ಜಿಲ್ಲಾ ಸಂಸ್ಥೆ ಶಿರಸಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಶಿರಸಿಯ ರೋವರ್ಸ - ರೇಂಜರ್ಸ ಘಟಕದ ವತಿಯಿಂದ ಹಳಿಯಾಳದ ಕೆನರಾ ಬ್ಯಾಂಕ ದೇಶಪಾಂಡೆ ಆರ್ಸೆಟಿ(ರಿ) ಆವರಣದಲ್ಲಿ ಅವರ ಸಹಯೋಗದೊಂದಿಗೆ 2 ದಿನಗಳ ಸ್ವ- ಉದ್ಯೋಗ ಮಾಹಿತಿ ಶಿಬಿರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಿಮಲಾ ಬಾಯಿ ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಪ್ರಾಂಶುಪಾಲರಾದ ಡಾ. ಸಿಬಿ ಪಾಟೀಲ್ ದೀಪ ಬೆಳಗುವುದರ ಮೂಲಕ ಮಾಡಿದರು. ಆರ್ಸೆಟಿ ಸಂಯೋಜಕರಾದ … [Read more...] about ಹಳಿಯಾಳದ ರುಡಸೇಟ್ ನಲ್ಲಿ ಸ್ವ ಯದ್ಯೋಗ ಮಾಹಿತಿ ಶಿಬಿರ ಸಂಪನ್ನ