ಹೊನ್ನಾವರ : ಜಿಲ್ಲೆಯಲ್ಲಿ ಐಆರ್ ಬಿ ಕಂಪನಿ ಹೆದ್ದಾರಿ ಕಾಮಗಾರಿನಡೆಸುತ್ತಿದ್ದು, ಅವೈಜ್ಞಾನಿಕ ಕಾಮಗಾರಿಗಳು ಅಪಘಾತಕ್ಕೆ ಕಾರಣವಾಗುತ್ತದೆ.ಸೋಮವಾರ ಪಟ್ಟಣದ ಶರಾವತಿ ಸೇತುವೆಯ ಮೇಲೆ ಬೈಕ್ ಹಾಗೂ ಕಾರು ನಡುವೆ ಸಂಭವಿಸಿದ ಅಪಘಾತ ತಾಲೂಕಿನಲ್ಲಿ ಹಿಂದೆAದೂ ಕಾಣದ ರೀತಿಯಲ್ಲಿ ಸಂಭವಿಸಿದ. ಸಿನಿಮೀಯ ರೀತಿಯಲ್ಲಿ ಅಪಘಾತ ಸಂಭವಿಸಿದ್ದು, ಮುಖಾಮುಖಿ ಡಿಕ್ಕಿ ಬಳಿಕ ಬೈಕ್ನಲ್ಲಿದ್ದ ಈರ್ವರು ಸೇತುವೆಯಿಂದ ಕೆಳಕ್ಕೆ ಬಿದ್ದಿರುವುದು ಕಾರು ಚಾಲಕನ … [Read more...] about ಶರಾವತಿ ಸೇತುವೆ ಒಂದು ಬದಿಯಲ್ಲೇ ದ್ವಿಮುಖ ಸಂಚಾರ ; ಸಾರ್ವಜನಿಕರ ಅಕ್ರೋಶ