ಹಳಿಯಾಳ:- ಹಳಿಯಾಳ ಬಿಜೆಪಿ ಘಟಕದಿಂದ ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ಗೋವಾ ರಾಜ್ಯದ ದಿ. ಮಾಜಿ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರಿಗೆ ಭಾವಪೂರ್ಣ ಶೃದ್ದಾಂಜಲಿಯನ್ನು ಸಲ್ಲಿಸಲಾಯಿತು. ಪಕ್ಷದ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ಮಂಗೇಶ ದೇಶಪಾಂಡೆ, ವಿಲಾಸ ಯಡವಿ, ಅಪ್ಪು ಚರಂತಿಮಠ, ಜಯಲಕ್ಷ್ಮೀ ಚವ್ವಾಣ, ಪುರಸಭೆ ಸದಸ್ಯರಾದ ಚಂದ್ರು ಕಮ್ಮಾರ, ಸಂತೋಷ ಘಟಕಾಂಬಳೆ ಪಕ್ಷದ ಮುಖಂಡರು, ಕಾರ್ಯಕರ್ತರು ಇತರರು ಇದ್ದರು. … [Read more...] about ಪರಿಕ್ಕರ್ ಅವರಿಗೆ ಶೃದ್ದಾಂಜಲಿ ಸಲ್ಲಿಸಿದ ಹಳಿಯಾಳ ಬಿಜೆಪಿ ಘಟಕ
Shivaji Narasani
ಆರೋಪ ಮಾಡಿದವರ ವಿರುದ್ದ ಲೀಗಲ್ ನೋಟಿಸ್ ಜಾರಿ- ಸಮಾಜದ ಹಣ ತಿನ್ನುವ ದುರ್ಗತಿ ನನಗೆ ಬಂದಿಲ್ಲ –ಎಸ್.ಎಲ್.ಘೋಟ್ನೇಕರ.
ಹಳಿಯಾಳ:- ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರ ವಿರುದ್ದ ಕಾರವಾದಲ್ಲಿ ಸುದ್ದಿಗೊಷ್ಠಿ ನಡೆಸಿ ಆರೋಪಗಳನ್ನು ಮಾಡಿರುವ ಕೆಕೆಎಮ್ಪಿಯ ಎನ್.ಎಸ್.ಜಿವೋಜಿ ಸೇರಿದಂತೆ ನಾಲ್ವರ ವಿರುದ್ದ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ನ ಮುಖಂಡ ಹಾಗೂ ಹಿರಿಯ ನ್ಯಾಯವಾದಿ ಎಸ್.ಎಲ್.ಅರಿಶೀನಗೇರಿ ಹೇಳಿದ್ದಾರೆ. ನೋಟಿಸ್ ಜಾರಿ :- ಸೋಮವಾರ ಸಾಯಂಕಾಲ ಪಟ್ಟಣದ ಶಿವಾಜಿ ಬ್ಯಾಂಕ್ ಕಾರ್ಯಾಲಯದಲ್ಲಿ ಸುದ್ದಿಗೊಷ್ಠಿಯಲ್ಲಿ … [Read more...] about ಆರೋಪ ಮಾಡಿದವರ ವಿರುದ್ದ ಲೀಗಲ್ ನೋಟಿಸ್ ಜಾರಿ- ಸಮಾಜದ ಹಣ ತಿನ್ನುವ ದುರ್ಗತಿ ನನಗೆ ಬಂದಿಲ್ಲ –ಎಸ್.ಎಲ್.ಘೋಟ್ನೇಕರ.