ಹಾವು ಎಂಬ ಪದ ಕೇಳಿದರೆ, ಕನಸಿನಲ್ಲಿ ಬಂದರೆ ಬಯಬೀಳುತ್ತೇವೆ. ಸ್ವಲ್ಪ ದಿನ ಜ್ಚರ ಬಂದರೂ ಅತಿಶಯೋಕ್ತಿ ಎನಿಸುವುದಿಲ್ಲ. ಇನ್ನೂ ಹಾವು ನೇರವಾಗಿ ನಮ್ಮ ಮುಂದೆ ಬಂದರಂತೂ ಕತೆ ಮುಗಿದೇ ಹೋಯ್ತು. ಜೀವವನ್ನು ಕೈಯಲ್ಲಿ ಹಿಡಿದುಕೊಂಡು ದೇವ್ರೇ ದೇವ್ರೇ ಎಂದು ಎಷ್ಟು ಸಲಿ ಹೇಳುತ್ತೇವೋ ದೇವರೇ ಬಲ್ಲ. ಆದರೆ *(ಗೋಕರ್ಣ)* ತದಡಿಯ ಸ್ನೇಕ್ ಅಶೋಕ ನಾಯ್ಕ ಈ ಮೇಲಿನ ಎಲ್ಲಾ ಮಾತುಗಳಿಗೆ ಅಪವಾದ. ಸತ್ತಮುತ್ತಲಿನ ಊರನವರೆಲ್ಲಾ ಅವರ ಹೆಸರನ್ನು ಕೇಳದವರು ವಿರಳವೇ ಎನ್ನಬೇಕು. … [Read more...] about *ಹಾವು ಹೊಡೆಯದೇ, ಹಿಡಿದು ರಕ್ಷಿಸಿದ ಗೋಕರ್ಣ ತದಡಿಯ ಸ್ನೇಕ್ ಅಶೋಕ ನಾಯ್ಕ*