ಯಲ್ಲಾಪುರ: ತಾಲೂಕಿನ ಭರತನಹಳ್ಳಿ ಗ್ರೂಪ್ ಭತ್ತ ಬೆಳೆಗಾರರ ಸಂಸ್ಕರಣಾ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಉದಯ ಜಿ ಭಟ್ಟ, ಉಪಾಧ್ಯಕ್ಷರಾಗಿ ಗಣಪತಿ ಬಿ ಹೆಗಡೆ ಅವಿರೋಧವಾಗಿ ಆಯ್ಕೆಗೊಂಡರು.ಚುನಾವಣೆಯಲ್ಲಿ ಎಲ್ಲ 13 ಉಮೇದುವಾರರು ಅವಿರೋಧವಾಗಿ ಆಯ್ಕೆಗೊಂಡು, ಗುರುವಾರ ನಡೆದ ಸದಸ್ಯರ ಸಭೆಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷರು ಅಧಿಕಾರ ಸ್ವೀಕರಿಸಿದರು.ನಿರ್ದೇಶಕರಾದ ಹೇರಂಭ ಪಿ.ಹೆಗಡೆ ಸತ್ಯನಾರಾಯಣ ಜಿ. ಪಾಟೀಲ, ಸುಬ್ರಹ್ಮಣ್ಯ ಎನ್.ಹೆಗಡೆ, … [Read more...] about ಭರತನಳ್ಳಿ ಸೊಸೈಟಿ ಅಧ್ಯಕ್ಷರಾಗಿ ಉದಯ ಭಟ್ಟ ಅವಿರೋಧ ಆಯ್ಕೆ