ಭಟ್ಕಳ: ರಾತ್ರಿ ಮನೆಗೆ ನುಗ್ಗಿದ ಚಿರತೆಯೊಂದು ಸಿಟೌಟ್ನಲ್ಲಿದ್ದ ನಾಯಿಯ ಕುತ್ತಿಗೆ ಮುರಿದು ಹೊತ್ತೊಯ್ದ ಘಟನೆ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವೆಂಕಟಾಪುರ ಗ್ರಾಮದ ಕಂಡೆಕೊಡ್ಲು ನಡುರಾತ್ರಿ ೨.೩೦ರ ಸುಮಾರಿಗೆ ನಡೆದಿದೆ. ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅನಂತ ದುರ್ಗಪ್ಪ ನಾಯ್ಕ ಎನ್ನುವವರ ಮನೆಗೆ ನುಗ್ಗಿದ ಚಿರತೆ ಸಿಟೌಟ್ನಲ್ಲಿ ಇದ್ದ ನಾಯಿಯ ಮೇಲೆ ಎರಗಿದೆ. ನಾಯಿ ಕಿರುಚಿತ್ತಿದ್ದಾಗ ಮನೆಯವರು ಎಚ್ಚರಗೊಂಡಿದ್ದಾರೆ. ಅಷ್ಟರಲ್ಲೆ ಮನೆಯ … [Read more...] about ರಾತ್ರಿ ಮನೆಗೆ ನುಗ್ಗಿ ನಾಯಿಯನ್ನು ಹೊತ್ತೋಯ್ದ ಚಿರತೆ