ಭಟ್ಕಳ: ತಾಲೂಕಿನ ಬೆಳಕೆ ಗೇರು ಅಭಿವೃದ್ಧಿ ನಿಗಮಕ್ಕೆ ಸೇರಿರುವ ಗೇರು ತೋಟದ ಹುಲ್ಲುಗಾವಲು ಪ್ರದೇಶಕ್ಕೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.ಬೆಂಕಿಯಿಂದಾಗಿ ಎಕರೆಗೂಆಧಿಕಹುಲ್ಲುಗಾವಲು ಪ್ರದೇಶಸುಟ್ಟು ಭಸ್ಮವಾಗಿದೆ.ಕೆಲವು ಗೇರು ಮರಗಳ ಕೊಂಬೆ. ಎಲೆಗಳುಬೆಂಕಿಗೆ ಸುಟ್ಟು ಹೋಗಿರುವುದು ಕಂಡು ಬಂದಿದೆ. ಗೇರು ಮರಗಳ ನಡುವ ಬೆಂಕಿ ವ್ಯಾಪಿಸಿಕೊಳ್ಳುತ್ತಿದ್ದಂತೆಯೇ ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೆ ಒಳಗಾದರು. ಕೂಡಲೇ … [Read more...] about ಗೇರು ತೋಟದ ಹುಲ್ಲುಗಾವಲು ಪ್ರದೇಶಕ್ಕೆ ಆಕಸ್ಮಿಕ ಬೆಂಕಿ ;ಎಕರೆಗೂಆಧಿಕಹುಲ್ಲುಗಾವಲು ಪ್ರದೇಶಸುಟ್ಟು ಭಸ್ಮ