ಯಲ್ಲಾಪುರ: ತಾಲೂಕಿನ ಗಡಿಭಾಗವಾದ ಕಲ್ಲೇಶ್ವರದ ನಿವಾಸಿ ಗೋಪಾಲಕೃಷ್ಣ ನಾರಾಯಣ ಭಟ್ಟ (84) ಕಾಣೆಯಾಗಿದ್ದು ಅವರು ಪತ್ತೆಯಾದಲ್ಲಿ ಹುಡುಕಿಕೊಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ. ಅಕ್ಟೊಬರ್ 28ರಂದು ಬೆಳಗ್ಗೆ ಮನೆಯಲ್ಲಿ ಇದ್ದ ಅವರು ನಂತರ ಏಕಾಏಕಿ ಕಣ್ಮರೆಯಾಗಿದ್ದಾರೆ. ವಿಷಯ ಬೆಳಕಿಗೆ ಬಂದ ನಂತರ ಊರಿನವರು ಹಾಗೂ ಬಂಧುಗಳು ಅವರ ಹುಟುಕಾಟ ನಡೆಸಿದರೂ ಪತ್ತೆಯಾಗಿಲ್ಲ.ಮೂರು ತಿಂಗಳ ಹಿಂದೆ ಗೋಪಾಲಕೃಷ್ಣ ಭಟ್ಟ ಅವರ ಪತ್ನಿ ಸಾವನಪ್ಪಿದ್ದರು. ಇದಾದ ನಂತರ ಅವರು … [Read more...] about ಮನೆಯಲ್ಲಿದ್ದ ವೃದ್ಧ ಕಣ್ಮರೆ; ಕುಟುಂಬದವರ ಹುಡುಕಾಟ