ಶಾಸಕ ಸುನೀಲ ನಾಯ್ಕರಿಂದ ದೇವಸ್ಥಾನದ ಭದ್ರತೆಗೆ ಗ್ರಹ ಸಚಿವರಿಗೆ ದೂರವಾಣಿಕರೆಭಟ್ಕಳ: ಮುರುಡೇಶ್ವರದ ಬೃಹತ್ ಶಿವನ ಮೂರ್ತಿಯ ಮೇಲೆ ಐಸಿಸ್ ಉಗ್ರರ ಕಣ್ಣು ಬಿದ್ದಿದೆ ಎಂಬ ಭಯಾನಕ ಅಂಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಟ್ವಿಟರ್ ಮತ್ತು ಫೇಸ್ಬುಕ್ ಪೋಸ್ಟ್ ಹಾಕಿರುವ ಅಂಶುಲ್ ಸಕ್ಸೇನಾ ಎಂಬ ಯುವಕ, ಐಸಿಸ್ ಮುಖವಾಣಿ ಪತ್ರಿಕೆ ‘the VOICE OF HIND’ನಲ್ಲಿ ಮುರುಡೇಶ್ವರದ ಶಿವನ ಪ್ರತಿಮೆಯ ಪೋಟೋ ಹಾಕಿದ್ದು, ಅದರ ಮೇಲೆ ‘Its … [Read more...] about ಪ್ರವಾಸಿತಾಣ ಮುರುಡೇಶ್ವರ ಶಿವನಮೂರ್ತಿಯ ಮೇಲೆ ಬಿತ್ತಾ ‘ಐಸಿಸ್ ಕಣ್ಣು!ಮೂರ್ತಿ ವಿರೂಪಗೊಳಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್