ಹಳಿಯಾಳ:- ಶತಾಯುಷಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರಿಗೆ ಹಳಿಯಾಳದಲ್ಲಿ ವಿವಿಧ ಸಂಘ -ಸಂಸ್ಥೆಗಳಿಂದ ಹಾಗೂ ಮುಸ್ಲಿಂ ಸಮಾಜ ಬಾಂಧವರಿಂದ ಕೂಡ ಭಕ್ತಿಪೂರ್ವಕ ಶೃದ್ದಾಂಜಲಿ ಸಲ್ಲಿಸಲಾಗಿರುವುದು ಸ್ವಾಮಿಜಿಗಳು ಸಮಾನತೆಯ ಹರಿಕಾರರಾಗಿದ್ದರು ಎನ್ನುವುದಕ್ಕೆ ಇಂಬು ನೀಡಿದಂತಾಗಿದೆ. ಪಟ್ಟಣದ ಜವಾಹರ್ ರಸ್ತೆಯಲ್ಲಿ ಪಟ್ಟಣದ ಮುಸ್ಲಿಂ ಸಮಾಜದ ಮೌಲಾನಾ(ಧರ್ಮಗುರು) ನಸ್ರುಲ್ಲಾ, ಹಾಜಿ ಲಿಯಾಖತ ಅಲಿ ದಲಾಲ, ಪ್ರಮುಖರಾದ ರಾಜು ಮುಲ್ಲಾ, ಸೈಯದಲಿ ಅಂಕೋಲೆಕರ, ಸುಬಾನಿ ಹುಬ್ಬಳ್ಳಿ … [Read more...] about ಮುಸ್ಲಿಂ ಸಮುದಾಯ ಸೇರಿದಂತೆ ವಿವಿಧ ಸಂಘಟನೆಗಳಿಂದ ಹಳಿಯಾಳದಲ್ಲಿ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮಿಜಿಗೆ ಭಕ್ತಿಪೂರ್ವಕ ಶೃದ್ದಾಂಜಲಿ
triple dasohi
ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ
ತುಮಕೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಡೆದಾಡುವ ದೆವರೆಂದೆ ಖ್ಯಾತರಾಗಿದ್ದ ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ(111) ಸೋಮವಾರ ಲಿಂಗೈಕ್ಯರಾಗಿದ್ದಾರೆ.ನಡೆದಾಡುವ ದೇವರು ಎಂದು ಕರೆಸಿಕೊಳ್ಳುತ್ತಿದ್ದ ಶ್ರೀಗಳು ಅಪಾರ ಭಕ್ತರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು ಇಡಿ ಕರ್ನಾಟಕದಲ್ಲೆ ದುಃಖದ ವಾತಾವರಣ ಮನೆ ಮಾಡಿದೆ. ನಾಡಿನಾದ್ಯಂತ ಮೌನ ಆವರಿಸಿದ್ದು, ಶ್ರೀಗಳ ಅಂತಿಮ ದರ್ಶನ ಪಡೆಯಲು ಭಕ್ತರು ಕಾಯುತ್ತಿದ್ದಾರೆ.ಸಿದ್ದಗಂಗಾ … [Read more...] about ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ