ಹಳಿಯಾಳ:- ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಮುಂದಿನ 2 ದಿನಗಳ ನಂತರ ಯಾವುದೇ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉಕ ಜಿಲ್ಲೆ ಪ್ರಭಾರ (ಎಎಸ್ಪಿ) ಪೋಲಿಸ್ ಉಪ ನೀರಿಕ್ಷಕರು(ಐಪಿಎಸ್) ಕುಶಾಲ್ ಚೌಕ್ಸಿ ಎಚ್ಚರಿಕೆ ನೀಡಿದರು.ಹಳಿಯಾಳ ಪೋಲಿಸ್ ಠಾಣೆಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ದಿ.23 ರಿಂದ ಆರಂಭವಾಗಿರುವ ರಸ್ತೆ ಸುರಕ್ಷತಾ ಸಪ್ತಾಹ ದಿ.30 ರವರೆಗೆ ಒಂದು ವಾರಗಳ ಕಾಲ ನಡೆಯಲಿದೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ … [Read more...] about ಸಂಚಾರಿ ನಿಯಮ ಉಲ್ಲಂಘಿಸಿದರೇ ಕ್ರಮ -ಎಎಸ್ಪಿ ಕುಶಾಲ್ ಚೌಕ್ಸೆ ಎಚ್ಚರಿಕೆ