ಹಳಿಯಾಳ:- ಕೆಲವರು ಬಹುಕೋಟಿಯ ಒಳಚರಂಡಿ ಯೋಜನೆಯ ಪರವಾಗಿದ್ದು ಹೋರಾಟವನ್ನೇ ನಡೆಸಿದರು ಇನ್ನೂ ಕೆಲವರು ಭಾರಿ ವಿರೋಧ ಮಾಡಿ ತಣ್ಣಗಾದರು ಆದರೇ ಯೋಜನೆ ಕಾಮಗಾರಿ ಮಾತ್ರ ಇಬ್ಬರಿಗೂ ಸಮಸ್ಯೆಯಾಗದೆ ಸಾರ್ವಜನೀಕರಿಗೆ ಮಾತ್ರ ದಿನನಿತ್ಯ ಕಿರಿಕಿರಿಯನ್ನುಂಟು ಮಾಡುತ್ತಿರುವುದು ಅಲ್ಲದೇ ಪ್ರತಿದಿನ ಜನರು ಹಿಡಿಶಾಪ ಹಾಕುವಂತಾಗಿದೆ.ಹಳಿಯಾಳಕ್ಕೆ ಕಪ್ಪು ಚುಕ್ಕೆ ಎನ್ನುವಂತೆ ಪೋಲಿಸ್ ರಕ್ಷಣೆಯಲ್ಲಿ ಆರಂಭವಾಗಿದ್ದ ಒಳಚರಂಡಿ ಯೋಜನೆ ಕಾಮಗಾರಿ ಹಲವಾರು ಬಡಾವಣೆ, ಗಲ್ಲಿಗಳ ಜನರ … [Read more...] about ಒಳಚರಂಡಿ ಯೋಜನೆ ಪರವಾಗಿದ್ದವರು ಪತ್ತೆ ಇಲ್ಲ-ವಿರೋಧ ಮಾಡಿದವರು ತಣ್ಣಗಾದರು ಪ್ರತಿನಿತ್ಯ ಸಂಚಾರಕ್ಕೆ ತೊಂದರೆ, ಹೊಂಡ ಹಾಗೂ ಕೆಸರಿನಿಂದ ಕೂಡಿದ ರಸ್ತೆಗಳಲ್ಲಿ ಸಂಚಾರವೇ ದುಸ್ತರ