ಭಟ್ಕಳ: ಅರಣ್ಯ ಅಧಿಕಾರಿಗಳ ಕಿರುಕುಳ ದೌರ್ಜನ್ಯ ಮುಂದಿನ 15 ದಿನಗಳಲ್ಲಿ ನಿಯಂತ್ರಿಸಲು ಅರಣ್ಯ ಇಲಾಖೆಗೆ ಕೊನೆಯ ಎಚ್ಚರಿಕೆ ನೀಡುತ್ತಿದ್ದು, ಮುಖ್ಯ ಮಂತ್ರಿ ಆದೇಶ ಪಾಲಿಸದ ಸ್ಥಳೀಯ ಆರ್.ಎಫ್.ಓ. ಕೃತ್ಯ ಖಂಡಿಸಿ ಮುಂದಿನ ತಿಂಗಳು ಚಳಿಗಾಲದ ಅಧಿವೇಶನ ಜರುಗುತ್ತಿರುವ ಸಂದರ್ಭದಲ್ಲಿ ಮುಖ್ಯ ಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಜರುಗಿಸಲಾಗುವುದೆಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯ್ಕ ತಿಳಿಸಿದರು.ಭಟ್ಕಳದ … [Read more...] about ಅರಣ್ಯವಾಸಿಗಳ ಸಮಸ್ಯೆ ಪರಿಹಾರ ಚರ್ಚಾ ಸಭೆಗೆ ಆರ್.ಎಫ್.ಒ ಗೈರು; ಅರಣ್ಯ ಹೋರಾಟಗಾರರ ತೀವ್ರ ಆಕ್ರೋಶ