ಹಳಿಯಾಳ :- ಗುತ್ತಿಗೆದಾರರು ಹಾಗೂ ನಿಮ್ಮ ನಡುವೇ ಅಡಜಸ್ಟಮೆಂಟ್ (ಹೊಂದಾಣಿಕೆ) ಇದೆಯೇ ?, ಕಾಮಗಾರಿ ನಡೆಸುವಾಗ ತಾವು ಏನು ಮಾಡುತ್ತಿರಾ ? ಹೀಗೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಪುರಸಭೆ ಕಿರಿಯ ಅಭಿಯಂತರ ಹರೀಶ ಗೌಡಾ ಅವರನ್ನು ತರಾಟೆಗೆ ತೆಗೆದುಕೊಂಡ ವಿದ್ಯಮಾನ ಜರುಗಿತು. ಪಟ್ಟಣದ ಪುರಸಭೆ ಸಭಾ ಭವನದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಉಕ ಜಿಲ್ಲಾ ವಿಪ ಸದಸ್ಯ ಘೋಟ್ನೇಕರ ಪಟ್ಟಣದಲ್ಲಿ ನಡೆದಿರುವ ಕಳಪೆ ಕಾಮಗಾರಿಗಳ ಬಗ್ಗೆ … [Read more...] about ಕಳಪೆ ಕಾಮಗಾರಿ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ಆಕ್ರೋಶ ಗುತ್ತಿಗೆದಾರರು ನಿಮ್ಮ ನಡುವೆ ಅಡಜಸ್ಟ್ಮೆಂಟ್ ಇದೆಯೇ ? ಪುರಸಭೆ ಇಂಜೀನಿಯರ್ ಹರೀಶ ಗೌಡಾ ತರಾಟೆಗೆ
Trending
ಮಹಾನ್ ಪುರುಷರ ತತ್ವ ಸಿದ್ಧಾಂತಗಳು ಎಲ್ಲರಿಗೂ ದಾರಿ ದೀಪವಾಗಲಿ ಎಂಬ ಸದುದ್ದೇಶದಿಂದ ಜಯಂತಿ ಆಚರಣೆ
ಹಳಿಯಾಳ: ಮಹಾನ್ ಪುರುಷರ ತತ್ವ ಸಿದ್ಧಾಂತ ಎಲ್ಲರಿಗೂ ದಾರಿ ದೀಪವಾಗಲಿ ಎಂಬ ಸದುದ್ದೇಶದಿಂದ ಸರ್ಕಾರಗಳು ಮಹಾಪುರುಷರ ಜಯಂತಿಗಳನ್ನು ಆಚರಿಸುತ್ತಿವೆ ಎಂದು ತಹಶೀಲದಾರ ವಿದ್ಯಾಧರ ಗುಳಗುಳಿ ಹೇಳಿದರು. ಅಪ್ಪಣ್ಣಾ ಹಡಪದರ 884ನೇ ಜಯಂತಿ ಅಂಗವಾಗಿ ಅವರ ಭಾವ ಚಿತ್ರವನ್ನು ಅಲಂಕೃತ ವಾಹನದಲ್ಲಿ ಪಟ್ಟಣದ ಪ್ರಮೂಖ ಬೀದಿಗಳಲ್ಲಿ ಸಮಾಜದವರು, ಸಾರ್ವಜನಿಕರು ಮೇರವಣಿಗೆ ನಡೆಸಿದ ಬಳಿಕ ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಖ್ಯಾತ ಸಾಹಿತಿ, ವಚನಕಾರ ಅಪ್ಪಣ್ಣಾ ಹಡಪದರ 884ನೇ … [Read more...] about ಮಹಾನ್ ಪುರುಷರ ತತ್ವ ಸಿದ್ಧಾಂತಗಳು ಎಲ್ಲರಿಗೂ ದಾರಿ ದೀಪವಾಗಲಿ ಎಂಬ ಸದುದ್ದೇಶದಿಂದ ಜಯಂತಿ ಆಚರಣೆ
ಹಳಿಯಾಳದಲ್ಲಿ ಸವಿತಾ ಕ್ಷೌರಿಕ ಸಮಾಜಕ್ಕೆ ಸಭಾಭವನ ನಿರ್ಮಿಸಲು ನಿವೇಶನ ನೀಡುವ ಭರವಸೆ
ಹಳಿಯಾಳ:- ಹಳಿಯಾಳದ ಸವಿತಾ ಕ್ಷೌರಿಕ ಸಮಾಜಕ್ಕೆ ಸಭಾಭವನ ನಿರ್ಮಿಸಿಕೊಳ್ಳಲು ಪುರಸಭೆಯಿಂದ ನಿವೇಶನ ಮಂಜೂರಿ ಮಾಡಿಸುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಅವರಿಗೆ ಸವಿತಾ ಸಮಾಜದವರು ಮನವಿ ಸಲ್ಲಿಸಿದರು. ವಚನಕಾರ ಅಪ್ಪಣ್ಣಾ ಹಡಪದರ ಭಾವಚಿತ್ರದೊಂದಿಗೆ ಮೆರವಣಿಗೆಯಲ್ಲಿ ವಿಪ ಸದಸ್ಯರ ಕಾರ್ಯಾಲಯಕ್ಕೆ ಆಗಮಿಸಿದ ಸವಿತಾ ಕ್ಷೌರಿಕ ಸಮಾಜದವರು ಘೋಟ್ನೇಕರ ಅವರಿಗೆ ಮನವಿಯನ್ನು ನೀಡಿದರು. ಮನವಿಗೆ ಸ್ಪಂದಿಸಿದ ಘೋಟ್ನೇಕರ ಸಭಾ … [Read more...] about ಹಳಿಯಾಳದಲ್ಲಿ ಸವಿತಾ ಕ್ಷೌರಿಕ ಸಮಾಜಕ್ಕೆ ಸಭಾಭವನ ನಿರ್ಮಿಸಲು ನಿವೇಶನ ನೀಡುವ ಭರವಸೆ
ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕದಿಂದ ಕಾರ್ಗಿಲ್ ವಿಜಯ ದಿವಸ ಆಚರಣೆ
ಹಳಿಯಾಳ:- ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕದಿಂದ ಪಟ್ಟಣದಲ್ಲಿ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೈನಿಕರ ಪರ ಘೊಷಣೆಗಳನ್ನೂ ಕೂಗುತ್ತ ಜಾಥಾ ನಡೆಸಿದ ಸಂಘಟನೆಯವರು ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿರುವ ಕ್ರಾಂತೀವಿರ ಸಂಗೋಳ್ಳಿ ರಾಯಣ್ಣ ಪುಥ್ಥಳಿ ಎದುರಿಗೆ ಮೆಣದ ಬತ್ತಿಗಳನ್ನು ಬೆಳಗಿಸಿ ಸೈನಿಕರಿಗೆ ಶ್ರದ್ದಾಂಜಲಿ ಸಲ್ಲಿಸಿ ವಿಜಯ ದಿವಸ್ ಆಚರಿಸಿದರು. ಸಂಘಟನೆಯ ತಾಲೂಕಾಧ್ಯಕ್ಷ ವಿಲಾಸ ಕಣಗಲಿ, … [Read more...] about ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕದಿಂದ ಕಾರ್ಗಿಲ್ ವಿಜಯ ದಿವಸ ಆಚರಣೆ
ಹಳಿಯಾಳದಲ್ಲಿ ಆಗಸ್ಟ್ ದಿ.5 ರಂದು “ ಹಾರ್ನಬಿಲ್ ಟೇಬಲ್ ಟೆನಿಸ್ ಲೀಗ್ “- ಶ್ರೀಪತಿ ಭಟ್
ಹಳಿಯಾಳ:- ದಿ ಅರ್ಬನ್ ಯುಥ್ ಕ್ಲಬ್, ಹಳಿಯಾಳ ಹಾಗೂ ಉ.ಕ ಜಿಲ್ಲಾ ಕ್ರೀಡಾ ಪ್ರತಿಷ್ಠಾನಗಳ ಜಂಟೀ ಸಹಯೋಗದಲ್ಲಿ ಆಗಸ್ಟ್ ದಿ.5 ರಂದು “ ಹಾರ್ನಬಿಲ್ ಟೇಬಲ್ ಟೆನಿಸ್ ಲೀಗ್ “ ಪಂದ್ಯಾವಳಿಯನ್ನು ಹಳಿಯಾಳದ ಕ್ರೀಡಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ನ ಅಧ್ಯಕ್ಷ ಶ್ರೀಪತಿ ಭಟ್ ತಿಳಿಸಿದ್ದಾರೆ. ಪಂದ್ಯಾವಳಿಯು ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ದಿ.5 ರವಿವಾರ ನಡೆಯಲಿದೆ. ಈ ಪಂದ್ಯಾವಳಿಯು ಮುಕ್ತ ವಿಭಾಗದಲ್ಲಿ ನಡೆಯಲಿದೆ. ಆಸಕ್ತ ಕ್ರೀಡಾಪಟುಗಳು ತಮ್ಮ … [Read more...] about ಹಳಿಯಾಳದಲ್ಲಿ ಆಗಸ್ಟ್ ದಿ.5 ರಂದು “ ಹಾರ್ನಬಿಲ್ ಟೇಬಲ್ ಟೆನಿಸ್ ಲೀಗ್ “- ಶ್ರೀಪತಿ ಭಟ್



