ಭಾರತ ಬಹಳ ದೊಡ್ಡ ರಾಷ್ಟ್ರ. ಇಲ್ಲಿನ ಜನಸಂಖ್ಯೆ 130 ಕೋಟಿಗೂ ಅಧಿಕ. ಇಲ್ಲಿ ನಾವು ಯಾವುದೇ ರೀತಿಯ ಉದ್ಯೋಗ ಪ್ರಾರಂಭಿಸಿದರೂ ಅದಕ್ಕೆ ಗ್ರಾಹಕರನ್ನು ಹುಡುಕಬಹುದು. ಅದರಲ್ಲೂ ಸರಿ ದಾರಿಯಲ್ಲಿ ನಡೆಯುವುದಕ್ಕಿಂತ ತಪ್ಪು ದಾರಿಯಲ್ಲಿ ಹೋದರೆನೆ ಬಹಳ ಬೇಗನೆ ಹಣ ಮಾಡಬಹುದು. ಇದು ಭಾರತದ ಅಲಿಖಿತ ಸಂಪ್ರದಾಯ. ಇಲ್ಲಿ ಕಾರಕೂನನಿಂದ ಹಿಡಿದು ಕಾರ್ಯದರ್ಶಿಯ ವರೆಗೆ ಎಲ್ಲರನ್ನೂ, ಎಲ್ಲವನ್ನೂ ಹಣದಿಂದಲೇ ಕೊಂಡುಕೊಳ್ಳಬಹುದು. ಹೀಗಾಗಿಯೇ ಭಾರತದಲ್ಲಿ ಕಾನೂನುಬಾಹಿರ … [Read more...] about ನಶೆಯ ಮತ್ತಿನಲಿ ತೇಲಿ
ಪುರವಣಿಗಳು
ಮರೆತುಹೋದ ಮಹಾನ್ ಮಾಣಿಕ್ಯಗಳು -2
ಭಾರತ ಸ್ವತಂತ್ರ ದೇಶವಾಗಿ 74 ವರ್ಷಗಳೇ ಸಂದುಹೋಗಿವೆ. ಈ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡ ಜೀವಗಳು ಅದೆಷ್ಟೋ....ಈ ಹೋರಾಟದ ಹಾದಿಯುದ್ದಕ್ಕೂ ತಮ್ಮ ಮಾಂಗಲ್ಯವನ್ನು ಕಳೆದುಕೊಂಡ ಮುತ್ತೈದೆಯರದೆಷ್ಟೊ..... ಮಗನನ್ನು ಕಳೆದುಕೊಂಡ ತಂದೆ ತಾಯಿಯರು ಇನ್ನದೆಷ್ಟೊ.... ಅಣ್ಣ ತಮ್ಮನನ್ನು ಕಳೆದುಕೊಂಡ ಸಹೋದರರು ಮತ್ತದೆಷ್ಟೊ.....ಆದರೆ ಭಾರತ ಮಾತ್ರ ಕೆಲವೇ ಕೆಲವು ವ್ಯಕ್ತಿಗಳನ್ನು ತನ್ನ ನೆನಪಿನಲ್ಲಿಟ್ಟುಕೊಂಡಿದೆ.....ಉಳಿದ 6 ಲಕ್ಷಕ್ಕೂ … [Read more...] about ಮರೆತುಹೋದ ಮಹಾನ್ ಮಾಣಿಕ್ಯಗಳು -2
ಮರೆತುಹೋದ ಮಹಾನ್ ಮಾಣಿಕ್ಯಗಳು….
ಗಣೇಶ ಮತ್ತೆ ಬಂದ..
ಭಾರತ ಹಬ್ಬಗಳ ದೇಶ. ಇಲ್ಲಿ ವರ್ಷದ ೧೨ ತಿಂಗಳುಗಳಲ್ಲಿಯೂ ಒಂದಲ್ಲ ಒಂದು ರೀತಿಯ ಹಬ್ಬಗಳು ನಡೆಯುತ್ತಲೇ ಇರುತ್ತದೆ. ಇವು ಕೇವಲ ಧಾರ್ಮಿಕ ಆಚರಣೆಗಳಾಗಿರದೆ, ಸಾಮಾಜಿಕ ಹಾಗೂ ಮಾನಸಿಕ ಹಿನ್ನೆಲೆಯನ್ನೂ ಒಳಗೊಂಡಿದೆ. ಹೀಗಾಗಿಯೇ ಭಾರತ ಇಂದಿಗೂ ವಿಶ್ವದಲ್ಲಿ ಒಂದು ವಿಶಿಷ್ಟ ದೇಶವಾಗಿ ತನ್ನ ಛಾಪನ್ನು ಉಳಿಸಿಕೊಂಡಿದೆ. ಇಲ್ಲಿ ಬಹುತೇಕ ಹಬ್ಬಗಳು ಅವರವರ ಮನೆಗಳಲ್ಲಿಯೇ ಆಚರಿಸಲ್ಪಟ್ಟರೆ ಇನ್ನೂ ಕೆಲವು ಹಬ್ಬಗಳು ಸಾರ್ವಜನಿಕವಾಗಿ ಆಚರಿಸಲ್ಪಡುತ್ತದೆ. ಅಂಥವುಗಳಲ್ಲಿ ಮೊದಲ … [Read more...] about ಗಣೇಶ ಮತ್ತೆ ಬಂದ..
ವೀರಪಾಂಡ್ಯ ಕಟ್ಟಬೊಮ್ಮನ್- ಭಾರತ ಕಂಡ ಅಪ್ರತಿಮ ವೀರ
ಸುಮಾರು 6ತಿಂಗಳ ಹಿಂದೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದೆ. ನಾ ಕುಳಿತ ಸೀಟಿನ ಪಕ್ಕದಲ್ಲಿ ಒಬ್ಬ ಧಡೂತಿ ದೇಹದ ವ್ಯಕ್ತಿಯೊಬ್ಬ ಕುಳಿತಿದ್ದ. ನನ್ನ ಕಣ್ಣು ಸಾಮಾನ್ಯವಾಗೇ ಆತನೆಡೆಗೆ ಸಾಗಿತು. ಆದರೆ ಕೊನೆಗೆ ಯಾಕೆ ನೋಡಿದೆನೋ ಅನ್ನಿಸಿದಿದಷ್ಟು ಬೇಸರವಾಯಿತು. ಏಕೆಂದರೆ ಆತನ ಕಾಲಕೆಳಗೆ ನಮ್ಮ ರಾಷ್ಟ್ರ ಧ್ವಜದ ಪುಟ್ಟ ಸ್ಟಿಕ್ಕರ್ ಒಂದು ಬಿದ್ದಿತ್ತು. ಅದನ್ನು ಆತ ಕಾಲಿನಿಂದಲೇ ತುಳಿದು ಮುಂದಿನ ಸೀಟಿಗೆ ತಳ್ಳಿದ. ನನಗೆ ಆಗಲೇ ಪ್ರತಿಕ್ರಿಯಿಸಲು ಭಯವಾಯಿತಾದರೂ , ಆ ವ್ಯಕ್ತಿ … [Read more...] about ವೀರಪಾಂಡ್ಯ ಕಟ್ಟಬೊಮ್ಮನ್- ಭಾರತ ಕಂಡ ಅಪ್ರತಿಮ ವೀರ