ಕೆಲವೊಮ್ಮೆ ಬರಹಗಾರರಿಗೆ ಏನು ಬರೆಯಬೇಕೆಂಬುದೇ ತಿಳಿಯುವುದಿಲ್ಲ. ದಿನಿವಿಡೀ ಕೂತರೂ ಒಂದಕ್ಷರವೂ ಕೈಯಿಂದ ಇಳಿಯುವುದಿಲ್ಲ. ವಾರವಿಡೀ ಯೋಚಿಸಿದರೂ ನಮ್ಮಿಷ್ಟದ ವಿಷಯ- ವಸ್ತುವಾಗಿ ಸಿಗುವುದಿಲ್ಲ. ಅದರಲ್ಲೂ ಬರೆಯುವ ಪರಿಸರ ನಿರ್ಮಾಣವಾಗದ ಹೊರತು ಅದೆಷ್ಟೇ ದೊಡ್ಡ ವಿಷಯ ಲಭಿಸಿದರೂ ಅಕ್ಷರ ಕೆತ್ತುವ ಮನಸ್ಸಾಗುವುದಿಲ್ಲ. ಹಾಗಂತ ಇದು ಎಲ್ಲ ಸಮಯದಲ್ಲೂ ಹೀಗೆ ಆಗುತ್ತದೆ ಎಂದಲ್ಲ. ಕೆಲವೊಮ್ಮೆ ಬರಹದ ವಸ್ತು ಆಗಲು ಸಾಧ್ಯವೇ ಇಲ್ಲದ ಸಂಗತಿಗಳೆಲ್ಲಾ ಬರೆಯುವವರ ಲೇಖನಿಯಿಂದ … [Read more...] about ನಾನೇನ ಬರೆಯಲಿ ಇಂದು!!!
ಪುರವಣಿಗಳು
ನಾಲ್ಕು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕೈಗಾರಿಕಾ ವಲಯ ಸ್ಥಾಪನೆ ಬೇಡಿಕೆ
ರೇಲ್ವೇ, ರಸ್ತೆ, ಬಂದರಿನ ಪ್ರಯೋಜನ ತಾಲೂಕಿನವರಿಗಾಲು ಉತ್ಪಾದನಾವಲಯ ಅತ್ಯಗತ್ಯ..! - ಜಾಗದ ಪ್ರಶ್ನೆಗೆ ಮೈನರ್ ಫಾರೆಸ್ಟ್ ಉತ್ತರ..?ಮುಖ್ಯಾಂಶಗಳುಕೈಗಾರಿಕಾವಲಯ ನಿರ್ಮಾಣ ತಾಲೂಕಿನ ಹಲವು ದಶಕಗಳ ಬೇಡಿಕೆಯಾಗಿದೆ.ಜಾಗದ ಕೊರತೆಯೇ ಬಹುದೊಡ್ಡ ಸಮಸ್ಯೆಕೈಗಾರಿಕಾ ವಲಯ ನಿರ್ಮಾಣವಾದರೆ ಬಂಡವಾಳ ಹೂಡುವವರನ್ನು ಸುಲಭವಾಗಿ ಆಕರ್ಷಿಸಬಹುದು.ಕೈಗಾರಿಕೆಗಳ ಸ್ಥಾಪನೆಯಾದರೆ ಉದ್ಯೋಗ ಸೃಷ್ಟಿಯಾಗುತ್ತದೆ.ಉತ್ಪಾದನಾ ಕ್ಷೇತ್ರ, ರಫ್ತು ವಲಯ ಸುಧಾರಿಸುತ್ತದೆ. ಹೊನ್ನಾವರ –ಕಳೆದ … [Read more...] about ನಾಲ್ಕು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕೈಗಾರಿಕಾ ವಲಯ ಸ್ಥಾಪನೆ ಬೇಡಿಕೆ
ನಶೆಯ ಮತ್ತಿನಲಿ ತೇಲಿ
ಭಾರತ ಬಹಳ ದೊಡ್ಡ ರಾಷ್ಟ್ರ. ಇಲ್ಲಿನ ಜನಸಂಖ್ಯೆ 130 ಕೋಟಿಗೂ ಅಧಿಕ. ಇಲ್ಲಿ ನಾವು ಯಾವುದೇ ರೀತಿಯ ಉದ್ಯೋಗ ಪ್ರಾರಂಭಿಸಿದರೂ ಅದಕ್ಕೆ ಗ್ರಾಹಕರನ್ನು ಹುಡುಕಬಹುದು. ಅದರಲ್ಲೂ ಸರಿ ದಾರಿಯಲ್ಲಿ ನಡೆಯುವುದಕ್ಕಿಂತ ತಪ್ಪು ದಾರಿಯಲ್ಲಿ ಹೋದರೆನೆ ಬಹಳ ಬೇಗನೆ ಹಣ ಮಾಡಬಹುದು. ಇದು ಭಾರತದ ಅಲಿಖಿತ ಸಂಪ್ರದಾಯ. ಇಲ್ಲಿ ಕಾರಕೂನನಿಂದ ಹಿಡಿದು ಕಾರ್ಯದರ್ಶಿಯ ವರೆಗೆ ಎಲ್ಲರನ್ನೂ, ಎಲ್ಲವನ್ನೂ ಹಣದಿಂದಲೇ ಕೊಂಡುಕೊಳ್ಳಬಹುದು. ಹೀಗಾಗಿಯೇ ಭಾರತದಲ್ಲಿ ಕಾನೂನುಬಾಹಿರ … [Read more...] about ನಶೆಯ ಮತ್ತಿನಲಿ ತೇಲಿ
ಮರೆತುಹೋದ ಮಹಾನ್ ಮಾಣಿಕ್ಯಗಳು -2
ಭಾರತ ಸ್ವತಂತ್ರ ದೇಶವಾಗಿ 74 ವರ್ಷಗಳೇ ಸಂದುಹೋಗಿವೆ. ಈ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡ ಜೀವಗಳು ಅದೆಷ್ಟೋ....ಈ ಹೋರಾಟದ ಹಾದಿಯುದ್ದಕ್ಕೂ ತಮ್ಮ ಮಾಂಗಲ್ಯವನ್ನು ಕಳೆದುಕೊಂಡ ಮುತ್ತೈದೆಯರದೆಷ್ಟೊ..... ಮಗನನ್ನು ಕಳೆದುಕೊಂಡ ತಂದೆ ತಾಯಿಯರು ಇನ್ನದೆಷ್ಟೊ.... ಅಣ್ಣ ತಮ್ಮನನ್ನು ಕಳೆದುಕೊಂಡ ಸಹೋದರರು ಮತ್ತದೆಷ್ಟೊ.....ಆದರೆ ಭಾರತ ಮಾತ್ರ ಕೆಲವೇ ಕೆಲವು ವ್ಯಕ್ತಿಗಳನ್ನು ತನ್ನ ನೆನಪಿನಲ್ಲಿಟ್ಟುಕೊಂಡಿದೆ.....ಉಳಿದ 6 ಲಕ್ಷಕ್ಕೂ … [Read more...] about ಮರೆತುಹೋದ ಮಹಾನ್ ಮಾಣಿಕ್ಯಗಳು -2