• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪುರವಣಿಗಳು

ಜನ್ಮದಿನದ ಶುಭಾಶಯಗಳು ವಿನಾಯಕ ದಾಮೋದರಸಾವರಕರ್*ಅವರಿಗೆ.

May 28, 2020 by Yogaraj SK Leave a Comment

ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ #ವಾಜಪೇಯಿ ಅವರಿಂದಲೂ ಶ್ಲಾಘಿಸಲ್ಪಡುತ್ತಿದ್ದಅಪ್ರತಿಮ ಸ್ವಾತಂತ್ರ್ಯ ಯೋಧರಾದ '#ವೀರ #ಸಾವರಕರ್' ಎಂದೇ ಖ್ಯಾತರಾಗಿದ್ದ ವಿನಾಯಕ ದಾಮೋದರ ಸಾವರಕರ್ ಅವರು ಮೇ 28, 1883ರ ವರ್ಷದಲ್ಲಿ ಮಹಾರಾಷ್ಟ್ರದ ನಾಸಿಕ್ ಬಳಿಯ ಗ್ರಾಮದಲ್ಲಿ ಜನಿಸಿದರು. ಅವರು ತಮ್ಮ ಕ್ರಾಂತಿಕಾರಿ ಚಟುವಟಿಕೆಯಿಂದ 'ವೀರ' ಎಂಬ ಬಿರುದಿಗೆ ಪಾತ್ರರಾಗಿದ್ದರು.ಭಾರತ ಮತ್ತು ಇಂಗ್ಲೆಂಡಿನಲ್ಲಿ ವಿದ್ಯಾರ್ಜನೆ ಮಾಡುತ್ತಿರುವಾಗಲೇ ಬ್ರಿಟಿಷರ … [Read more...] about ಜನ್ಮದಿನದ ಶುಭಾಶಯಗಳು ವಿನಾಯಕ ದಾಮೋದರಸಾವರಕರ್*ಅವರಿಗೆ.

ಭಾರತ ಬದಲಾಗುತ್ತಿದೆ ಮತ್ತೆ ನೀವು?….

April 20, 2020 by Harshahegde Kondadakuli Leave a Comment

ರತ್ನಾಕರ ಧೌತಪದಾಂ ಹಿಮಾಲಯ ಕಿರೀಟಿನಿಂಬ್ರಹ್ಮ ರಾಜರ್ಷಿ ರತ್ನಾಢ್ಯಾಂ ವಂದೇ ಭಾರತ ಮಾತರಂ/ಮೂರು ದಿಕ್ಕುಗಳಲ್ಲಿಯೂ ರತ್ನಾಕರನಿಂದ ಪಾದವನ್ನು ತೊಳೆಸಿ ಕೊಳ್ಳುತ್ತಿರುವ ,ಹಿಮಾಲಯವನ್ನೇ ಕೀರೀಟವನ್ನಾಗಿಸಿ ಧರಿಸಿಕೊಂಡ ,ಮಹಾನ ಶಕ್ತಿಶಾಲಿ ವಿಜ್ಞಾನಿಗಳಾದ ರಾಜಋಷಿಗಳನ್ನು ರತ್ನದಂತೆಯೇ ಹೊಂದಿರುವ ಜಗತ್ತಿನ ಏಕೈಕ ರಾಷ್ಟ್ರ ನನ್ನ ಭಾರತ. ರತ್ನಗರ್ಭಾ ಭಾರತೀ ಎಂಬುದು ಒಂದು ಕವಿವಾಣಿಯೇ ಆದರೂ ಅದು ಸತ್ಯವೂ ಅಹುದು. ಭಾರತ ಲಕ್ಷಾಂತರ ಕೋಟಿ ಮಾನವರತ್ನಗಳ ಆಗರ. ಭಾರತ … [Read more...] about ಭಾರತ ಬದಲಾಗುತ್ತಿದೆ ಮತ್ತೆ ನೀವು?….

*ಮಾನವೀಯತೆ ಮೇರೆವ ವೈದ್ಯಾಧಿಕಾರಿ*

April 15, 2020 by Püshpãhås ßãstíkâr Leave a Comment

ಎಲ್ಲೆಡೆ ಈ ಕೊರೋನಾ ವೈರಸ್ ಅಪಾಯಕಾರಿಯಾಗಿ ಅಟ್ಟಹಾಸದಿಂದ ಕಾಣದ ರೀತಿಯಲ್ಲಿ ಮೆರೆಯುತ್ತಿದೆ. ಪುರಾಣ ಪ್ರಸಿದ್ಧ ಐತಿಹಾಸಿಕ ಕ್ಷೇತ್ರವಾದ ಗೋಕರ್ಣದಲ್ಲಿ ಇವರೆಗೆ ಕೊರೋನಾ ವೈರಸ್ ಸೋಂಕಿನ ಒಂದೇ ಒಂದು ಪ್ರಕರಣ ಕಾಣದ ರೀತಿಯಲ್ಲಿ ಶ್ರಮಿಸುತ್ತಿದ್ದ ಇಲಾಖೆ ಎಂದರೆ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಗೋಕರ್ಣದವರು.ಹೆಚ್ಚಾಗಿ ಹೇಳಬೇಕೆಂದರೆ ಗೋಕರ್ಣವು ಒಂದು ಪ್ರವಾಸಿ ತಾಣವಾಗಿದ್ದು, ದೇಶ-ವಿದೇಶದ ನಾನಾ ಕಡೆಗಳಿಂದ ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ … [Read more...] about *ಮಾನವೀಯತೆ ಮೇರೆವ ವೈದ್ಯಾಧಿಕಾರಿ*

ಕೊರೊನ ಹರಡಿಬಂದ ಹಾದಿ

March 15, 2020 by Harshahegde Kondadakuli Leave a Comment

corna virus,COVID -19

ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಅತ್ಯಂತ ಹೆಚ್ಚಾಗಿ ಕೇಳಿಬರುತ್ತಿರುವ ಸಂಗತಿ ಎಂದರೆ ಅದು ಕರೋನ . ಯಾವುದೇ ವಾರ್ತಾ ಚಾನೆಲ್ ಹಚ್ಚಿದರೂ ಕಾಣಸಿಗುವ ಮೊದಲ ಅಂಶವೇ ಕರೋನ . ಸುಮಾರು ಎರಡು ತಿಂಗಳಿನಿಂದಲೂ ಈ ಒಂದು ಶಬ್ದ ಕಿವಿ ಮೇಲೆ ಬೀಳುತ್ತಿತ್ತಾದರೂ ಅದರ ತೀವ್ರತೆ ಅಷ್ಟೊಂದು ಆಗಿರಲಿಲ್ಲ. ಕಾರಣ ಇಷ್ಟೇ,ಆಗ ಅದು ಬರಿ ಸುದ್ದಿ ಮಾಡಿದ್ದು ಚೀನಾದಲ್ಲಿ ಮಾತ್ರ. ನಾವೆಲ್ಲಾ ಹಾಗೆ ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆಯೇ ಗುಂಡಿ ತೊಡುವವರು. ಹಾಗಾಗಿ ಆಗ ಅಷ್ಟು ತಲೆ … [Read more...] about ಕೊರೊನ ಹರಡಿಬಂದ ಹಾದಿ

ಕರ್ನಾಟಕದಲ್ಲಿ ಕನ್ನಡಿಗ ಸಾರ್ವಭೌಮನೇ?

March 8, 2020 by Harshahegde Kondadakuli Leave a Comment

ಯಾವುದೇ ರಾಜ್ಯವಿರಲಿ ಇಲ್ಲ ದೇಶವಿರಲಿ ಅದು ತನ್ನದೇ ಆದ,ಕಾನೂನು,ನೆಲೆಗಟ್ಟು,ಭಾಷೆ,ಆಂತರಿಕ ಭದ್ರತೆ,ಸಂಸ್ಕೃತಿಯನ್ನು ಹೊಂದಿರುತ್ತದೆ. ಹಾಗೆಯೆ ಕರ್ನಾಟಕವೂ ಕೂಡ. ಕರ್ನಾಟಕದಲ್ಲಿ ಕನ್ನಡಿಗ ಬಹಳ ಮಟ್ಟಿಗೆ ಭದ್ರವಾಗಿಯೇ ಇದ್ದಾನೆ. ಸೂಕ್ತವಾದ ವಸತಿ,ಊಟ ಎಲ್ಲಕ್ಕಿಂತ ಹೆಚ್ಚಾಗಿ ಉದ್ಯೋಗಾವಕಾಶಗಳು ತಕ್ಕಮಟ್ಟಿಗೆ ದೊರೆಯುತ್ತಲೇ ಇದೆ. ಆದರೂ ಇತ್ತೀಚಿನ ದಿನಗಳಲ್ಲಿ ಸ್ಥಳೀಯರಿಗೇ ಉದ್ಯೋಗದಲ್ಲಿ ಸಿಂಹಪಾಲು ಎಂದು ಬೊಬ್ಬೆ ಇಡುತ್ತಿದ್ದಾರೆ. ಹೌದು ಸ್ಥಳೀಯರಿಗೇ ಉದ್ಯೋಗ … [Read more...] about ಕರ್ನಾಟಕದಲ್ಲಿ ಕನ್ನಡಿಗ ಸಾರ್ವಭೌಮನೇ?

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar