• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • Story Archives
      • gadgets
      • APPLY LINK

ಶಿವಮೊಗ್ಗ

ಅಡಿಕೆ ಹೊತ್ತ ಲಾರಿ ನಾಪತ್ತೆ

June 6, 2022 by Deepika Leave a Comment

ಶಿವಮೊಗ್ಗ: ಅಡಿಕೆಯನ್ನು ಹೊತ್ತ ಲಾರಿ ನಿಗದಿತ ಪ್ರದೇಶಕ್ಕೆ ತಲುಪದೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ಇಲ್ಲಿನ ಕೋಟೆ ರಸ್ತೆಯ ಮ್ಯಾಮೋಸ್ ಉಗ್ರಾಣದಿಂದ ಮೇ 25ರಂದು 250 ಕ್ವಿಂಟಾಲ್ ಅಡಿಕೆ ಹೊತ್ತ ಲಾರಿ ಅಹಮದಾಬಾದ್‌ನತ್ತ ಪ್ರಯಾಣ ಬೆಳೆಸಿತ್ತು. ಪೂರ್ವ ನಿಗದಿಯಂತೆ ಲಾರಿ ಮೇ 30ರಂದು ಅಹಮದಾಬಾದ್ ತಲುಪಬೇಕಿತ್ತು. ಆದರೆ, ಇದುವರೆಗೆ ತಲುಪಿಲ್ಲ. ಹೆಚ್ಚುವರಿ ಐದು ದಿನಗಳು ಕಳೆದರೂ ಲಾರಿ ಎಲ್ಲಿದೆ ಎಂಬುದೇ ತಿಳಿದಿಲ್ಲ. ಚಾಲಕನ ಮೊಬೈಲ್ … [Read more...] about ಅಡಿಕೆ ಹೊತ್ತ ಲಾರಿ ನಾಪತ್ತೆ

ನದಿಗೆ ವಿಷ ಬೆರಕೆ ಜಲಚರಗಳ ಸಾವು

April 5, 2022 by Deepika Leave a Comment

ಶಿವಮೊಗ್ಗ : ರಿಪ್ಪನ್‌ಪೇಟೆ ಸಮೀಪದ ಬಿದರಹಳ್ಳಿಯ ಕುಮುದ್ವತಿ ನದಿಗೆ ಕಿಡಿಗೇಡಿಗಳು ವಿಷ ಬೆರೆಸಿದ್ದರಿಂದ ಮೀನು, ಕಪ್ಪೆ, ಹಾವು ಸೇರಿದಂತೆ ಇನ್ನಿತರ ಜಲ ಚರಗಳು ನದಿ ದಂಡೆಯ ಮೇಲೆ ಸತ್ತು ಬಿದ್ದಿವೆ. ಇದನ್ನು ತಿನ್ನುವ ಹಕ್ಕಿಗಳು ಸಹ ಸಾಯುವ ಸಾಧ್ಯತೆ ಹೆಚ್ಚಿದೆ. ಜಾನುವಾರು ಗಳು ಕುಡಿಯಲು ಇದೇ ನೀರು ಬಳಸುವುದ ರಿಂದ ಅವುಗಳ ಜೀವಕ್ಕೂ ಕಂಟಕ ಉಂಟಾಗಿದೆ. … [Read more...] about ನದಿಗೆ ವಿಷ ಬೆರಕೆ ಜಲಚರಗಳ ಸಾವು

ಸಂಸ್ಕೃತ ಬೋಧನೆ : ಅರ್ಜಿ ಆಹ್ವಾನ

January 28, 2022 by Deepika Leave a Comment

ಶಿವಮೊಗ್ಗ : ಶಿವಮೊಗ್ಗ ನಗರದ ವಾಸವಿ ಅಕಾಡಮಿ ಟ್ರಸ್ಟ್ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಗಳ ವತಿಯಿಂದ ಶಿವಮೊಗ್ಗ ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಯಲ್ಲಿರುವ ಆಯ್ದ ಪ್ರಾಥಮಿಕ ಶಾಲೆಗಳಲ್ಲಿ 2022 - 23 ರ ಶೈಕ್ಷಣಿಕ ವರ್ಷದಲ್ಲಿ ಎಲ್.ಕೆ.ಜಿ ಯಿಂದ 7 ನೇ ತರಗತಿಯವರೆಗೆ ಸಂಸ್ಕೃತವನ್ನು ಭೋಧಿಸಲು ಹತ್ತನೇ ತರಗತಿ ಪಾಸಾದ ಆಸಕ್ತ 25 ರಿಂದ 40 ವರ್ಷದೊಳಗಿನ ಗೃಹಿಣಿಯರು, ಬೇರೆ ಅರೆ ಉದ್ಯೋಗದಲ್ಲಿರುವವರು, ಸಂಸ್ಕೃತದಲ್ಲಿ ಆಸಕ್ತಿ ಇರುವವರಿಂದ … [Read more...] about ಸಂಸ್ಕೃತ ಬೋಧನೆ : ಅರ್ಜಿ ಆಹ್ವಾನ

ಅಡಿಕೆ ಕ್ಯಾನ್ಸರ್ ಕಾರಕವಲ್ಲ : ಬೆಳೆಗಾರರಲ್ಲಿ ಸಂತಸ

October 30, 2021 by Deepika Leave a Comment

ಶಿವಮೊಗ್ಗ : ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ರೈತರ ಪ್ರಮುಖ ಆರ್ಥಿಕ ಜೀವನಾಡಿ ಬೆಳೆಯಾಗಿರುವ ಅಡಿಕೆ ಕ್ಯಾನ್ಸರ್‌ಕಾರಕ ಎಂಬ ಅಂಶವನ್ನು ಅಮೆರಿಕಾದ ಮೊಲೆಕ್ಯುಲರ್ ಸೆಲ್ ಹೆಸರಿನ ಜನರಲ್‌ನಲ್ಲಿ ಕೈಬಿಡಲಾಗಿದೆ. ಇದರಿಂದ ಅಡಿಕೆ ಕ್ಯಾನ್ಸರ್‌ಕಾರಕವಲ್ಲ ಹಾಗೂ ಆರೊಗ್ಯಕ್ಕೆ ಹಾನಿಕರಕವಲ್ಲ ಎಂಬ ಅಡಿಕೆ ಬೆಳೆಗಾರರ ವಾದಕ್ಕೆ ಮತ್ತಷ್ಟು ಪುಷ್ಠ ಸಿಕ್ಕಂತಾಗಿದೆ. ಅಡಿಕೆ … [Read more...] about ಅಡಿಕೆ ಕ್ಯಾನ್ಸರ್ ಕಾರಕವಲ್ಲ : ಬೆಳೆಗಾರರಲ್ಲಿ ಸಂತಸ

ರಸ್ತೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ

October 14, 2021 by Deepika Leave a Comment

ಶಿವಮೊಗ್ಗ : ವ್ಯಕ್ತಿಯೋರ್ವ ರಸ್ತೆಯಲ್ಲೇ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಗೆ ಶರಣಾದ ಘಟನೆ ತೀರ್ಥಹಳ್ಳಿ ತಾಲೂಕು ಆಕ್ಲಾಪುರದಲ್ಲಿ ಬುಧವಾರ ನಡೆದಿದೆ. ರಾಘವೇಂದ್ರ (40) ಆತ್ಮಹತ್ಯೆ ಮಾಡಿಕೊಂಡ ಬುಧವಾರ ಬೆಳ್ಳಿಗೆ 5:45ರ ವೇಳೆಗೆ ಮನೆಯಿಂದ ಪೆಟ್ರೋಲ್ ತುಂಬಿದ್ದ ಕ್ಯಾನ್‌ನೊಂದಿಗೆ ಬೈಕ್‌ನಲ್ಲಿ ತೆರಳಿದ ರಾಘವೆಂದ್ರ ಗ್ರಾಮದಿಂದ ಸುಮಾರು ಎರಡು ಕಿಮೀ ದೂರವಿರುವ ಜನವಸತಿ ವಿರಳವಿರುವ ಕೋಣಂದೂರು ಸಂಪರ್ಕ … [Read more...] about ರಸ್ತೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ

Next Page »

Primary Sidebar

Olive Ridley Turtles Honavar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಬೆಂಗಳೂರು ಮೆಟ್ರೋ ರೈಲು ನಿಗಮ ನೇಮಕಾತಿ BMRCL New Recruitment 2023 Apply Online for Security officer post

March 27, 2023 By Sachin Hegde

ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ KPSC recruitment 2023 Apply Online for Accounts Assistant

March 24, 2023 By Sachin Hegde

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬೃಹತ್ ನೇಮಕಾತಿ 2023 Central Bank of India Huge Recruitment 2023 Apply Online for 5000 Posts

March 23, 2023 By Sachin Hegde

KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today

March 21, 2023 By Sachin Hegde

ದನದ ಮಾಂಸ ಸಾಗಾಟ ಉಪನ್ಯಾಸಕನ ಪ್ರಾಚಾರ್ಯ ಬಂಧನ

March 20, 2023 By Sachin Hegde

ಭಾರತೀಯ ವಾಯುಪಡೆ ನೇಮಕಾತಿ 2023 Indian airforce new Recruitment 2023 Apply Online for Agniveervayu Posts

March 19, 2023 By Sachin Hegde

© 2023 Canara Buzz · Contributors · Privacy Policy · Terms & Conditions · Member of Digital Avatar