• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮನೆಮದ್ದು

ಒಂದೆಲಗದಲ್ಲಿ ಔಷಧೀಯ ಗುಣಗಳು ಅಪಾರ

August 11, 2020 by KV Parthasarathi Kshatriya Leave a Comment

ondelaga

ಮಂಡೂಕಪರ್ಣಿಬ್ರಾಹ್ಮೀ, ಬ್ರಾಹ್ಮಿ ಮಂಡೂಕಿ, ಒಂದೆಲಗ, ಸರಸ್ವತಿ ಸೊಪ್ಪು, ಗದ್ದೆ ಒರಗ, ಇಲಿತೆವಿ ಬಳ್ಳಿ, ಸರಸ್ವತಿ ಮುಕ್ಕ (ಆಕು) ವಲ್ಲಾರ ಕೀರೈ ಎಂಬ ಹೆಸರುಗಳಿಂದ ಕರೆಯುತ್ತಾರೆ.ಒಂದೆಲಗ ಒಂದು ಅದ್ಭುತವಾದ ಔಷಧೀಯ ಸಸ್ಯ ಇದು ಸದಾ ನೀರು ಹರಿಯುವ ಕಾಲುವೆಗಳ ಪಕ್ಕ, ಗದ್ದೆ ಬದಿಗಳ ಮೇಲೆ, ನದಿ, ಕೆರೆ, ಕುಂಟೆಗಳ ಪಕ್ಕ ನೆಲದಲ್ಲಿ ಹಬ್ಬಿ ಬೆಳೆಯುತ್ತದೆ.ಒಂದೆಲಗದ ಸೊಪ್ಪನ್ನು ಸೇವಿಸುವುದರಿಂದ ಮೆದಳು ಚುರುಕಾಗಿ, ಜ್ಞಾಪಕ ಶಕ್ತಿ ಹೆಚ್ಚುತ್ತೆ. ಇದರ ಸೇವನೆಯಿಂದ … [Read more...] about ಒಂದೆಲಗದಲ್ಲಿ ಔಷಧೀಯ ಗುಣಗಳು ಅಪಾರ

ಸುರಭಿ ನಿಂಬ(ಕರಿಬೇವು)ಔಷಧಿ ಗುಣಗಳು

May 31, 2020 by KV Parthasarathi Kshatriya Leave a Comment

ಗಿರಿ ನಿಂಬ, ಕೃಷ್ಣ ನಿಂಬ,ಮಿತಿ ನಿಂಬ, ಕರಿಪತ್ತ, ಕರಿವೇಪಾಕು, ಕರೇಪಾಕು, ಕರಿ ವೆಂಪು, ಕರಿವೇಪಲೈ ಎಂಬ ಹೆಸರುಗಳಿಂದ ಕರೆಯುತ್ತಾರೆ.ಕರಿಬೇವಿನ ಗಿಡಗಳನ್ನು ಹೊಲ, ತೋಟದ ಬದಿಗಳ ಮೇಲೆ, ಕೈತೋಟಗಳಲ್ಲಿ, ಮನೆಗಳ ಹಿತ್ತಲಲ್ಲಿ ಬೆಳೆಸಿರುತ್ತಾರೆ.ಕರಿಬೇವಿಗೆ ಅಪಾರ ಬೇಡಿಕೆ ಇದ್ದು, ರೈತರು ಇದನ್ನು ವಾಣಿಜ್ಯ ಬೆಳೆಯಾಗಿಯೂ ಹೆಚ್ಚಾಗಿ ಬೆಳೆದು ಲಾಭಗಳಿಸುತ್ತಿದ್ದಾರೆ.ಅಡಿಗೆ ಮನೆಯಲ್ಲಿ ಕರಿಬೇವು ಖಾಯಂ ಸ್ಥಾನ ಪಡೆದುಕೊಂಡಿದ್ದು,ಅಡಿಗೆ ಮನೆಯಲ್ಲಿ ಕರಿಬೇವು ಇಲ್ಲವಾದರೆ, ಅನೇಕ … [Read more...] about ಸುರಭಿ ನಿಂಬ(ಕರಿಬೇವು)ಔಷಧಿ ಗುಣಗಳು

ಹಾಲುವಾಣ ಔಷಧಿಗುಣಗಳು

March 14, 2020 by KV Parthasarathi Kshatriya Leave a Comment

Āyurvēda granthaga,strīyarige santāna phala,uṣṇateyinda, ukkida,guḷḷegaḷu,ciṭike arasiṇa puḍi sērisi, ugaru beccagina kaṣāya,hoṭṭenōvu,r̥tasrāvada samaya,r̥tamati,nuṇṇige aredu, ugaru beccagina, hasuvina hālinalli kalasi, kempu baṇṇada hūvu,hūvu, kāyi, togaṭe, bērannu āyurvēda,tōṭada badigaḷamēle,anēka kaḍe mane,hāluvāṇa auṣadhiguṇagaḷu,mahāmedā,muḷḷumuttuga, pāribhadra, muḷḷu pārivāḷa, muḷḷu murakku, bārijāma, kalyāṇa muruṅgai, paṅgra,madāra muḷḷu muruṅgai,araṇya pradēśa, naisargikavāgi,

ಮಹಾಮೆದಾ ,ಹಾಲುವಾಣ, ಮುಳ್ಳುಮುತ್ತುಗ, ಪಾರಿಭದ್ರ, ಮುಳ್ಳು ಪಾರಿವಾಳ, ಮುಳ್ಳು ಮುರಕ್ಕು, ಬಾರಿಜಾಮ, ಕಲ್ಯಾಣ ಮುರುಂಗೈ, ಪಂಗ್ರ,ಮದಾರ ಮುಳ್ಳು ಮುರುಂಗೈ ಎಂಬ ಹೆಸರುಗಳಿಂದ ಕರೆಯುತ್ತಾರೆ.ಅರಣ್ಯ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ. ರಸ್ತೆ ಪಕ್ಕದಲ್ಲಿ, ಹೊಲ ತೋಟದ ಬದಿಗಳಮೇಲೆ,ಅನೇಕ ಕಡೆ ಮನೆಗಳ ಮುಂದೆ ನೆರಳಿಗಾಗಿ ಬೆಳೆಸುತ್ತಾರೆ.ಪುರಾತನ ಕಾಲದಿಂದಲೂ ಇದರ ಎಲೆ, ಹೂವು, ಕಾಯಿ, ತೊಗಟೆ, ಬೇರನ್ನು ಆಯುರ್ವೇದದಲ್ಲಿ ಔಷಧೀಯವಾಗಿ ಬಳುಸುತ್ತಾ … [Read more...] about ಹಾಲುವಾಣ ಔಷಧಿಗುಣಗಳು

ದಿನಕ್ಕೊಂದು ವಾಲ್ ನಟ್(ಅಕ್ರೋಟ್ ) ತಿಂದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ

March 3, 2020 by KV Parthasarathi Kshatriya Leave a Comment

Acrot,walnuts,ಪ್ರೋಟೀನ್ಸ್, ವಿಟಮಿನ್ಸ್,ಕ್ಯಾಲರಿ,ಪಾಸ್ಪರಸ್,ಮ್ಯಾಂಗನೀಸ್, ಕಾಪರ್,ಕ್ಯಾಲ್ಸಿಯಂ,ಐರನ್,ಫೈಬರ್,ಆಕ್ಷೋಟ್,,ಅಕ್ರೋಡ್, ಅಕೋಟ್, ಅಖ್ರೋಟಾ, ದೇಶಗಳಲ್ಲಿ ಬೆಳೆಯುತ್ತಾರೆ,ವೃಕ್ಷವು ಸುಮಾರು 20 ರಿಂದ 30 ಅಡಿ ಎತ್ತರ,

ಅಕ್ರೋಟ್ (ವಾಲ್ ನಟ್ಸ್)\ಆಕ್ಷೋಟ್,ಆಕ್ಷೋಡ್,ಅಕ್ರೋಡ್, ಅಕೋಟ್, ಅಖ್ರೋಟಾ, ಆಕ್ಷೋಲಮ್ ಎಂಬ ಹೆಸರುಗಳಿಂದ ಕರೆಯುತ್ತಾರೆ.ಭಾರತ,ನೇಪಾಳ,ಚೀನಾ,ಆಫ್ಗಾನಿಸ್ತಾನ್,ಬರ್ಮಾ,ಮಲೇಷಿಯಾ,ಇಂಡೋನೇಷಿಯಾ ಇನ್ನು ಮುಂತಾದ ದೇಶಗಳಲ್ಲಿ ಬೆಳೆಯುತ್ತಾರೆ.ಈ ವೃಕ್ಷವು ಸುಮಾರು 20 ರಿಂದ 30 ಅಡಿ ಎತ್ತರ ಬೆಳೆಯುತ್ತದೆ.ಅಕ್ರೋಟದಲ್ಲಿ ಅಧಿಕವಾಗಿ ಪ್ರೋಟೀನ್ಸ್, ವಿಟಮಿನ್ಸ್,ಕ್ಯಾಲರಿ,ಪಾಸ್ಪರಸ್,ಮ್ಯಾಂಗನೀಸ್, ಕಾಪರ್,ಕ್ಯಾಲ್ಸಿಯಂ,ಐರನ್,ಫೈಬರ್, ಇವೆಲ್ಲವೂ ಒಂದರಲ್ಲಿ ಇರುವುದು … [Read more...] about ದಿನಕ್ಕೊಂದು ವಾಲ್ ನಟ್(ಅಕ್ರೋಟ್ ) ತಿಂದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ

ಜಾಯಿಕಾಯಿ ಹಲವು ರೋಗಗಳಿಗೆ ರಾಮಬಾಣ

February 27, 2020 by KV Parthasarathi Kshatriya Leave a Comment

Nutmeg,ಜತಿಫಲ್ ಜಾಕಾಯಿ,ಜಾಜಿಕಾಯಿ,ಜಾಪತ್ರೆ, ಜಾಧಿಕಾಯ್, ಅಟ್ರಮ್,ಜಾತಿಫಲಂ,ಸುರಭಿ,ಜವಂತ್ರಿ, ಜಾಫಲ್,ಜಾಯಿಕಾಯಿ ,

ಜಾಕಾಯಿ,ಜಾಜಿಕಾಯಿ,ಜಾಪತ್ರೆ, ಜತಿಫಲ್ ಜಾಧಿಕಾಯ್, ಅಟ್ರಮ್,ಜಾತಿಫಲಂ,ಸುರಭಿ,ಜವಂತ್ರಿ,ಜಾಫಲ್,ಜಾಯಿಕಾಯಿ ಎಂಬ ಹೆಸರುಗಳಿಂದ ಕರೆಯುತ್ತಾರೆ.ಸಾಂಬಾರ ಪದಾರ್ಥಗಳಲ್ಲಿ ಒಂದಾದಹಾಗೂ ಸುವಾಸನೆಭರಿತವಾದ ಜಾಕಾಯಿಯನ್ನು ಭಾರತ,ಬರ್ಮಾ,ಮಲೇಷಿಯಾ,ಇಂಡೋನೇಷಿಯಾಮುಂತಾದ ದೇಶಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ.ಜಾಕಾಯಿಗೆ ಸುಗಂಧ ದ್ರವ್ಯಗಳಲ್ಲಿ ಪ್ರತ್ಯೇಕ ಸ್ಥಾನವಿದೆ.ಆಹಾರಕ್ಕೆ ರುಚಿ,ಸುವಾಸನೆ ಹೆಚ್ಚಿಸುತ್ತೆ.ವಿಶೇಷವಾದ ಪರಿಮಳ ಹಾಗೂ ಔಷಧೀಯ ಗುಣಗಳಿಂದ ಆಯುರ್ವೇದದಲ್ಲಿ … [Read more...] about ಜಾಯಿಕಾಯಿ ಹಲವು ರೋಗಗಳಿಗೆ ರಾಮಬಾಣ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar