ನಬಾರ್ಡ್ ನಲ್ಲಿ ರೂಪಿಸಲಾದ 5000 ಕೋ.ರೂ.ಗಳ ಮೂಲನಿಧಿಯ ಕಿರು ನೀರಾವರಿ ನಿಧಿ 2019-20 ರಲ್ಲಿ ಕಾರ್ಯಾರಂಭ ಮಾಡಿದೆ. ರಾಜ್ಯಗಳು ಕಿರು ನೀರಾವರಿ ವ್ಯಾಪ್ತಿಯನ್ನು ವಿಸ್ತರಿಸಲು ವಿಶೇಷ ಮತ್ತು ನವೀನ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಬಡ್ಡಿ ರಿಯಾಯತಿಯ ಸಾಲವನ್ನು ಒದಗಿಸುವುದು ಈ ನಿಧಿಯ ಉದ್ದೇಶವಾಗಿದೆ.ಜೊತೆಗೆ ಪಿ.ಎಂ.ಕೆ.ಎಸ್.ವೈ.-ಅಡಿಯಲ್ಲಿ ಲಭ್ಯ ಇರುವ ಅವಕಾಶಗಳ ಮಿತಿಯನ್ನು ದಾಟಿ ಹನಿ ನೀರಿಗೆ ಹೆಚ್ಚು ಬೆಳೆ ಬೆಳೆಯುವಂತೆ ರೈತರನ್ನು ಉತ್ತೇಜಿಸುವುದಕ್ಕಾಗಿ … [Read more...] about ಕಿರು ನೀರಾವರಿ ನಿಧಿಯಿಂದ ಬಡ್ಡಿ ರಿಯಾಯತಿ ಸಾಲ ಬಿಡುಗಡೆ
ಕೃಷಿ
ಚೇತರಿಕೆ ಕಾಣದ ವೀಳ್ಯದೆಲೆ ಮಾರುಕಟ್ಟೆ.. ಬಳ್ಳಿಯಲ್ಲಿಯೇ ಹಣ್ಣಾಗಿ ಉದುರುತ್ತಿರುವ ಎಲೆಗಳು
ಅಡಿಕೆ ಜೊತೆ ತೋಟಗಾರಿಕಾ ಬೆಳೆಯಲ್ಲಿ ಉಪಬೆಳೆಯಾಗಿ ಬೆಳೆಯುವ ವೀಳ್ಯದೆಲೆ ರೈತರ ಪಾಲಿಗೆ ನಿರಂತರ ಆದಾಯ ತರುತ್ತಿದ್ದ ಬೆಳೆಯಾಗಿತ್ತು. ಆದರೆ ಕೊರೊನಾ ಕಾಲಘಟ್ಟದಲ್ಲಿ ಕಳೆದ ಆರೇಳು ತಿಂಗಳಿಂದ ಒಮ್ಮೆಯೂ ಕೊಯ್ಲನ್ನೇ ಕಾಣದೇ ಬಳ್ಳಿಯಲ್ಲಿಯೇ ಹಣ್ಣಾಗಿ ಉದುರುವ ಜೊತೆಗೆ ಎಲೆಯ ವಿಪರೀತ ಹೇರಿಕೆಯಿಂದಾಗಿ ಕೊಳೆ ರೋಗಕ್ಕೂ ಸುಲಭವಾಗಿತುತ್ತಾಗಿ ಬಳ್ಳಿಯೇ ನಾಶವಾಗುತ್ತಿರುವುದು ರೈತರ ಚಿಂತೆಗೆ ಕಾರಣವಾಗಿದೆ.ಮಳೆಗಾಲದಲ್ಲಿ ಒಂದೆರಡು ತಿಂಗಳು ವೀಳ್ಯದೆಲೆ ಬೇಡಿಕೆ ಕೊಂಚ … [Read more...] about ಚೇತರಿಕೆ ಕಾಣದ ವೀಳ್ಯದೆಲೆ ಮಾರುಕಟ್ಟೆ.. ಬಳ್ಳಿಯಲ್ಲಿಯೇ ಹಣ್ಣಾಗಿ ಉದುರುತ್ತಿರುವ ಎಲೆಗಳು
ಅಂತರರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆ ಕೃಷಿ ಸಂಶೋಧನಾ ಚಟುವಟಿಕೆಗಳಲ್ಲಿ ಡ್ರೋನ್ಗಳ ಬಳಕೆಗೆ ಡಿಜಿಸಿಎ ಅನುಮತಿ
ಕೃಷಿ ಸಂಶೋಧನಾ ಚಟುವಟಿಕೆಗಳಲ್ಲಿ ಡ್ರೋನ್ಗಳನ್ನು ಬಳಸಿಕೊಳ್ಳಲು ತೆಲಂಗಾಣದ ಹೈದರಾಬಾದ್ನ ಅರೆ-ಶುಷ್ಕ ಉಷ್ಣವಲಯದ ಅಂತಾರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆಗೆ (ಐಸಿಆರ್ಐಎಸ್ಎಟಿ) ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಷರತ್ತುಬದ್ಧ ಅನುಮತಿ ನೀಡಿವೆ.ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಅಂಬರ್ ದುಬೆ ಮಾತನಾಡಿ, “ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ವಿಶೇಷವಾಗಿ ತಂತ್ರಜ್ಞಾನ ಆಧಾರಿತ … [Read more...] about ಅಂತರರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆ ಕೃಷಿ ಸಂಶೋಧನಾ ಚಟುವಟಿಕೆಗಳಲ್ಲಿ ಡ್ರೋನ್ಗಳ ಬಳಕೆಗೆ ಡಿಜಿಸಿಎ ಅನುಮತಿ
ಪ್ಯಾಕೇಜಿಂಗ್ ಗೆ ಕಡ್ಡಾಯವಾಗಿ ಸೆಣಬು ಚೀಲಗಳ ಬಳಕೆ ನಿಯಮಗಳ ವಿಸ್ತರಣೆಗೆ ಸಚಿವ ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಂಪುಟ ಸಮಿತಿಯು, ಶೇ. 100ರಷ್ಟು ಆಹಾರ ಧಾನ್ಯಗಳು ಮತ್ತು ಶೇ 20ರಷ್ಟು ಸಕ್ಕರೆಯನ್ನು ಕಡ್ಡಾಯವಾಗಿ ವೈವಿಧ್ಯಮಯ ಸೆಣಬಿನ ಚೀಲಗಳ ಬಳಕೆಗೆ ಅನುಮೋದನೆ ನೀಡಿದೆ.ಸಕ್ಕರೆಯನ್ನು ವೈವಿದ್ಯಮಯ ಸೆಣಬಿನ ಚೀಲಗಳಲ್ಲಿ ಪ್ಯಾಕೇಜಿಂಗ್ ನಿರ್ಧಾರವು ವೈವಿಧ್ಯತೆಯ ಸೆಣಬು ಕೈಗಾರಿಕೆಗೆ ಚೈತನ್ಯ ನೀಡುತ್ತದೆ. ಜೊತೆಗೆ, ಆಹಾರ ಧಾನ್ಯಗಳನ್ನು ಪೊಟ್ಟಣ ಮಾಡಲು ಆರಂಭದಲ್ಲಿ ಸೆಣಬಿನ ಚೀಲಗಳ ಇಂಡೆಂಟ್ ಗಳಲ್ಲಿ … [Read more...] about ಪ್ಯಾಕೇಜಿಂಗ್ ಗೆ ಕಡ್ಡಾಯವಾಗಿ ಸೆಣಬು ಚೀಲಗಳ ಬಳಕೆ ನಿಯಮಗಳ ವಿಸ್ತರಣೆಗೆ ಸಚಿವ ಸಂಪುಟದ ಅನುಮೋದನೆ
ಈರುಳ್ಳಿ ಬೆಲೆ ನಿಯಂತ್ರಣ- ಲಭ್ಯತೆಗೆ ಕೇಂದ್ರ ಸರ್ಕಾರದಿಂದ ಕ್ರಮ
ಕಳೆದ ತಿಂಗಳಿಂದ ಈರುಳ್ಳಿ ಬೆಲೆ ಏರಿಕೆಯ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸಕ್ರಿಯ ಕ್ರಮಗಳನ್ನು ಕೈಗೊಂಡಿದೆ. ಗ್ರಾಹಕರ ವ್ಯವಹಾರಗಳ ಇಲಾಖೆಯು ಡ್ಯಾಶ್ ಬೋರ್ಡ್ ಮೂಲಕ ಈರುಳ್ಳಿ ಬೆಲೆ ಏರಿಕೆ ಬಗ್ಗೆ ಪ್ರತಿ ದಿನ ನಿಗಾವಹಿಸಿ ಬೆಲೆ ನಿಯಂತ್ರಣಕ್ಕೆ ತಕ್ಷಣದ ಕ್ರಮಗಳನ್ನು ಕೈಗೊಳ್ಳುತ್ತಿದೆ.ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆ 2020ರ ಅನ್ವಯ ಬೆಲೆ ಏರಿಕೆಯ ಸಂದರ್ಭಗಳಲ್ಲಿ ದಾಸ್ತಾನು ಮಿತಿಗೆ ನಿರ್ಬಂಧ ಹೇರಲು ಅವಕಾಶವಿದೆ. ಅಖಿಲ ಭಾರತ ಮಟ್ಟದಲ್ಲಿ ಈರುಳ್ಳಿ … [Read more...] about ಈರುಳ್ಳಿ ಬೆಲೆ ನಿಯಂತ್ರಣ- ಲಭ್ಯತೆಗೆ ಕೇಂದ್ರ ಸರ್ಕಾರದಿಂದ ಕ್ರಮ