• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕೃಷಿ

ಅಕೇಶಿಯಾ ಪ್ಲೆಂಟೇಶನ್ ವಿರುದ್ದ ಕಡ್ಲೆ ಗ್ರಾಮದ ಯುವಕರ ಹೊರಾಟಕ್ಕೆ ಸ್ಪಂದಿಸಿದ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮತ್ತು ಅರಣ್ಯ ಅಧಿಕಾರಿಗಳು

September 8, 2020 by Krishnananda Bhat Leave a Comment

ಹೊನ್ನಾವರ : ತಾಲೂಕಿನ ಕಡ್ಲೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅಕೇಶಿಯಾ ಪ್ಲೇಂಟೇಶನ ವಿರುದ್ದ ವರ್ಷಗಳಿಂದ ಕಾನೂನು ಬದ್ದವಾಗಿ ಹೋರಾಟ ಮಾಡುತ್ತಿರುವ ಕಡ್ಲೆ ಯುವಕರ ಮನವಿಗೆ ಸ್ಪಂದಿಸಿ ಕರ್ನಾಟಕ ಸರಕಾರ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ಶ್ರೀ ಅನಂತ ಹೆಗಡೆ ಅಶೀಸರ ಅವರು ಅಧಿಕಾರಿಗಳೊಂದಿಗೆ ಕಡ್ಲೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕರಿಕಾನಮ್ಮ ಬೆಟ್ಟ ಮತ್ತು ಗ್ರಾಮದ ಹಲವು ಅಕೇಶಿಯಾ ಪ್ಲೇಂಟೇಶನ್ ಇರುವ ಕಡೆ ಸ್ಥಳ ಪರಿಶೀಲನೆ ನಡೆಸಿ ಗ್ರಾಮ ಪಂಚಾಯತ ಸಬಾಭವನದಲ್ಲಿ … [Read more...] about ಅಕೇಶಿಯಾ ಪ್ಲೆಂಟೇಶನ್ ವಿರುದ್ದ ಕಡ್ಲೆ ಗ್ರಾಮದ ಯುವಕರ ಹೊರಾಟಕ್ಕೆ ಸ್ಪಂದಿಸಿದ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮತ್ತು ಅರಣ್ಯ ಅಧಿಕಾರಿಗಳು

ತರಕಾರಿ ಆಯ್ತು ಈಗ ಭತ್ತದ ಬೆಳೆಗೂ ಕ್ರಿಮಿ ಕೀಟಗಳ ಕಾಟ – ಸಾವಯವ ಕೃಷಿಯತ್ತ ವಾಲಲು ಇದು ಸಕಾಲ.

September 6, 2020 by Lakshmikant Gowda Leave a Comment

ಕೊರೊನಾದಿಂದ ಕೆಲಸವಿಲ್ಲದೇ ಕಂಗಾಲಾಗಿದ್ದ ಜನರು ತರಕಾರಿ ಬೆಳೆಯತ್ತ ಆಸಕ್ತಿ ತೋರಿಸಿದ್ದರಾದರೂ ರೋಗ ಬಾಧೆಯಿಂದಾಗಿ ಈ ವರ್ಷ ಇಡೀ ತಾಲೂಕಿನಲ್ಲಿ ಎಲ್ಲಿಯೂ ತರಕಾರಿ ರೈತರ ಕೈ ಹಿಡಿಯುವ ಲಕ್ಷಣಗಳು ಕಾಣಿಸುತ್ತಿಲ್ಲವಾಗಿದೆ. ಇದರ ಜೊತೆಗೆ ಮತ್ತೊಂದು ಸಮಸ್ಯೆ ಅನ್ನದಾತರ ಹೆಗಲೇರಿದ್ದು ಭತ್ತದ ಬೆಳೆಗೂ ರೋಗ ಕಾಣಿಸಿಕೊಂಡು ವ್ಯಾಪಿಸುತ್ತಿರುವುದು ಚಿಂತೆಗೆ ಕಾರಣವಾಗಿದೆ.ತಾಲೂಕಿನಲ್ಲಿ ಮುಂಗಾರಿನಲ್ಲಿ ಅತೀ ಹೆಚ್ಚು ಭತ್ತವನ್ನು ಬೆಳೆಯಲಾಗುತ್ತದೆ. ಇದುವರೆಗೆ ಮಳೆ ಉತ್ತಮವಾಗಿ … [Read more...] about ತರಕಾರಿ ಆಯ್ತು ಈಗ ಭತ್ತದ ಬೆಳೆಗೂ ಕ್ರಿಮಿ ಕೀಟಗಳ ಕಾಟ – ಸಾವಯವ ಕೃಷಿಯತ್ತ ವಾಲಲು ಇದು ಸಕಾಲ.

ಜಾನುವಾರುಗಳ ಲೋಹ ಕಾಯಿಲೆ(Traumatic Reticulopericarditis)

August 16, 2020 by Dr. Shridhar NB Leave a Comment

Traumatic Reticulopericarditis

ಇತ್ತೀಚೆಗೆ ಜಾನುವಾರುಗಳು ಚೂಪಾದ ವಸ್ತುಗಳನ್ನು ನುಂಗಿ ಅವು ಹೃದಯದ ತೊಂದರೆಯುಂಟು ಮಾಡುವ ಕಾಯಿಲೆಯಿಂದ ಮರಣವನ್ನಪ್ಪುವುದು ಜಾಸ್ತಿಯಾಗಿದೆ. ಆಹಾರ ತಿನ್ನುವಾಗ ಮೊಳೆ ಸೂಜಿ, ತಂತಿ ಇತ್ಯಾದಿ ಹೋದರೆ ಅವು ಹೊಟ್ಟೆಯನ್ನು ತೂರಿಕೊಂಡು ಜಾನುವಾರಿನ ಹೃದಯಕ್ಕೆ ಇರಿದು ಅಲ್ಲಿ ನಂಜುಂಟು ಮಾಡಿ ಮರಣದೆಡೆಗೆ ದಬ್ಬುತ್ತವೆ. ಪ್ರಪಂಚದಾದ್ಯಂತ ಸಹಸ್ರಾರು ಜಾನುವಾರುಗಳಲ್ಲಿ ಮರಣ ತರುವ ಈ ಕಾಯಿಲೆಯನ್ನು “ ಹಾರ್ಡ್ವೇರ್ ರೋಗ” ಅಥವಾ “ಕಬ್ಬಿಣ ರೋಗ” ಎಂದೂ ಕರೆಯುತ್ತಾರೆ. ಅನೇಕ ಸಲ … [Read more...] about ಜಾನುವಾರುಗಳ ಲೋಹ ಕಾಯಿಲೆ(Traumatic Reticulopericarditis)

ಎ ೧ ಮತ್ತು ಎ೨ ಹಾಲು: ಸತ್ಯ ಮಿಥ್ಯಗಳು

August 15, 2020 by Dr. Shridhar NB Leave a Comment

ಭಾರತ ದೇಶದಲ್ಲಿ ಪ್ರತಿಯೊಬ್ಬರ ತಲಾ ಹಾಲಿನ ಸೇವನೆ ಪ್ರಮಾಣ ದಿನಕ್ಕೆ ೨೮೦ ಗ್ರಾಂ. ಸರಿಯಾಗಿ ವಿತರಣೆಯಾದರೆ ಪ್ರಸಕ್ತ ಹಾಲಿನ ಲಭ್ಯತೆ ಪ್ರತಿದಿನ ೩೯೪ ಗ್ರಾಂ. ೨೦೧೮-೧೯ ರ ಅಂಕಿಅಂಶದಂತೆ ಪ್ರಪಂಚದಲ್ಲಿ ಸರಾಸರಿ ಪ್ರತಿಯೊಬ್ಬರಿಗೆ ಪ್ರತಿದಿನ ಸಿಗುವ ಹಾಲಿನ ಪ್ರಮಾಣ ೨೨೯ ಗ್ರಾಂ. ಭಾರತವು ವಿಶ್ವದ ಶೇ:೨೦.೨ ರಷ್ಟು ಅಥವಾ ೧೮೮ ಮಿಲಿಯನ್ ಟನ್ ಹಾಲು ಉತ್ಪಾದಿಸಿ ಪ್ರಪಂಚದಲ್ಲೇ ಪ್ರಥಮ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಒಟ್ಟು ಹಾಲು ಉತ್ಪಾದನೆಯ ಶೇ ೫೦ ರಷ್ಟು ಹಾಲನ್ನು … [Read more...] about ಎ ೧ ಮತ್ತು ಎ೨ ಹಾಲು: ಸತ್ಯ ಮಿಥ್ಯಗಳು

ರೈತರ ಸಹಾಯಕ್ಕಾಗಿ ಸರ್ಕಾರದಿಂದ ವಿನೂತನ “ರೈತ ಬೆಳೆ ಸಮೀಕ್ಷೆ ಆ್ಯಪ್” ಬಿಡುಗಡೆ

August 12, 2020 by Sachin Hegde Leave a Comment

Farmers Crop Survey 2020-21

ಕೃಷಿ ಬೆಳೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಈ ಉಚಿತ ಆ್ಯಪ್ ಅನ್ನು ಇ-ಆಡಳಿತ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಕೃಷಿ ಸಚಿವರಾದ ಶ್ರೀ ಬಿ.ಸಿ.ಪಾಟೀಲ್ ಅವರು ಇಂದು ಆನ್ ಲೈನ್ ಮೂಲಕ ಬಿಡುಗಡೆಗೊಳಿಸಿದರು.ರೈತರು ಪ್ಲೇ ಸ್ಟೋರ್ ನಿಂದ ಈ ಉಚಿತ ಆ್ಯಪ್ ಡೌನ್‌ ಲೋಡ್ ಮಾಡಿ ತಮ್ಮ ಕೃಷಿ ಸಂಬಂಧಿತ ಮಾಹಿತಿ ನಮೂದಿಸಬಹುದು. ಇದನ್ನು ರೈತರಿಗೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ಬಳಸಬಹುದಾಗಿದೆ.‘Farmers Crop Survey 2020-21' ಡೌನ್ ಲೋಡ್ … [Read more...] about ರೈತರ ಸಹಾಯಕ್ಕಾಗಿ ಸರ್ಕಾರದಿಂದ ವಿನೂತನ “ರೈತ ಬೆಳೆ ಸಮೀಕ್ಷೆ ಆ್ಯಪ್” ಬಿಡುಗಡೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar