ಹಾಸನ : ಯಾರಾದರೂ ನಕಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವುದು ಕಂಡು ಬಂದರೆ ಅಂತಹವರನ್ನು ಕಪ್ಪುಪಟ್ಟಿಗೆ ಸೇರಿಸುವುದಲ್ಲದೇ ರಾಜ್ಯದಿಂದಲೇ ಗಡಿಪಾರು ಮಾಡಲಾಗುವುದು ಎಂದು ಕೇಂದ್ರ ಕೃಷಿ ಸಚಿವರಾದ ಶೋಭಾ ಕರಂದ್ಲಾಜೆ ಎಚ್ಚರಿಸಿದರು.ನಗರದ ಹೊರವಲಯದಲ್ಲಿ ಹಮ್ಮಿಕೊಳಲಾಗಿದ್ದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರರೊಂದಿಗೆ ಮಾತನಡಿದ ಅವರು ಅಫ್ಘಾನ್ನಲ್ಲಿರುವ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ಸೂಕ್ತ ಕ್ರಮ … [Read more...] about ನಕಲಿ ಬಿತ್ತನೆ ಬೀಜ ಮಾರಾಟ ಕಂಡರೆ ಗಡಿಪಾರು ಎಚ್ಚರಿಕೆ
ಕೃಷಿ
ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್” ಜಾರಿ; ಕೃಷಿ ಅಧಿಕಾರಿ
ಹೊನ್ನಾವರ; ಕೃಷಿ ಇಲಾಖೆ, ಹೊನ್ನಾವರ ತಾಲೂಕಾ ಪಂಚಾಯತ, "ರೈತರಿಗಾಗಿ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್” ಜಾರಿಗೆ ತಂದಿದೆ ಎಂದು ಕೃಷಿ ಅಧಿಕಾರಿ ಪುನೀತಾ ಎಸ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ರೈತ ಬಾಂಧವರಿಗೆ ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಅಪ್ಲೋಡ್ಮಾಡುವ ಒಂದು ವಿನೂತನ ಯೋಜನೆ ಇದಾಗಿದ್ದುಬೆಳೆ ಸಮೀಕ್ಷೆ ಆ್ಯಪ್ ಇದಾಗಿದೆ.ರೈತರು ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಅನ್ನು ಬಳಸಲು ಗೂಗಲ್ ಪ್ಲೇ ಸ್ಟೋರ್ನಲ್ಲಿ … [Read more...] about ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್” ಜಾರಿ; ಕೃಷಿ ಅಧಿಕಾರಿ
ಜಿಲ್ಲೆಯ ರೈತರ ಖಾತೆಗೆ 23.23 ಕೋಟಿ ರೂ. ಜಮೆ
ಹುಬ್ಬಳ್ಳಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 9ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದಾರೆ. 9.50 ಕೋಟಿಗೂ ಹೆಚ್ಚು ಕೃಷಿಕ ಕುಟುಂಬಗಳಿಗೆ 19,000 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ವರ್ಗಾಯಿಸಿದ್ದಾರೆ. ಅದರಲ್ಲಿ ಧಾರವಾಡ ಜಿಲ್ಲೆಯ 1.16 ಲಕ್ಷ ರೈತ ಕುಟುಂಬಗಳಿಗೆ 23.22 ಕೋಟಿ ರೂ. ಸಹಾಯಧನ ಜಮೆಯಾಗಿದೆ.ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಸಾಗುವಳಿ ಭೊಮಿ … [Read more...] about ಜಿಲ್ಲೆಯ ರೈತರ ಖಾತೆಗೆ 23.23 ಕೋಟಿ ರೂ. ಜಮೆ
ಶ್ರೀಧರ ಹೆಗಡೆ ನಿವೃತ್ತಿ
ಸ್ವಾತಂತ್ರ್ಯಪೂರ್ವ 1941ರಲ್ಲಿ ಸ್ಥಾಪನೆಯಾಗಿ ನಿರಂತರ 80 ವರ್ಷಗಳಿಂದ ಜೇನುಕೃಷಿಕರಿಗೆ ಸೇವೆ ಸಲ್ಲಿಸುತ್ತಿರುವ ಹೊನ್ನಾವರ ಜೇನು ಸಾಕುವವರ ಸಹಕಾರಿ ಸಂಘದಲ್ಲಿ 36ವರ್ಷ ನಿರಂತರ ಸೇವೆ ಸಲ್ಲಿಸಿದ ಶ್ರೀಧರ ಲಕ್ಷ್ಮೀನಾರಾಯಣ ಹೆಗಡೆ ದಿನಾಂಕ 31ರಂದು ನಿವೃತ್ತರಾದರು.ಗಾಂಧೀಜಿ ಪ್ರೇರಣೆಯಂತೆ ಅಹಿಂಸಾತ್ಮಕ ಜೇನುಸಂಗ್ರಹಿಸುವ ಪೆಟ್ಟಿಗೆ ಜೇನುಕೃಷಿ ಮಾಡುವವರ ಅನುಕೂಲಕ್ಕಾಗಿ ಎಸ್.ಕೆ. ಕಲ್ಲಾಪುರ ಧಾರವಾಡ ಎಂಬ ಹಿರಿಯ ನ್ಯಾಯವಾದಿಗಳಿಂದ ಆರಂಭವಾಗಿದ್ದ ಸಂಘ ಅಡಿಕೆ, ತೆಂಗು … [Read more...] about ಶ್ರೀಧರ ಹೆಗಡೆ ನಿವೃತ್ತಿ
ಕಾಡು ಪ್ರಾಣಿಯಿಂದ ತೋಟಗಾರಿಕಾ ಬೆಳೆಗೆ ಹಾನಿ ಹಿನ್ನಲೆ ಮಾಳ್ಕೋಡ್ ಕಿಸನ್ ಸಂಘದಿಂದ ಮನವಿ
ಹೊನ್ನಾವರ ತಾಲೂಕಿನಲ್ಲಿ ತೋಟಗಾರಿಕಾ ಬೆಳೆಗಳಾದ ಅಡಿಕೆ ತೆಂಗು ಬಾಳೆ ಸಸಿಗಳಿಗೆ ಕಾಡುಹಂದಿಯಿಂದ ಉಂಟಾಗುವ ಹಾನಿ ಹಿನ್ನಲೆ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಗೆ ಕಿಸಾನ್ ಸಂಘದ ಮಾಳ್ಕೋಡ್ ಘಟಕದಿಂದ ಮನವಿ ಸಲ್ಲಿಸಿದರು.ಕಳೆದ ಕೆಲವು ವರ್ಷಗಳಿಂದ ಕಾಡುಹಂದಿಗಳೂ ರಾತ್ರಿ ಸಮಯದಲ್ಲಿ ತೋಟಕ್ಕೆ ಆಗಮಿಸಿ ಅಡಿಕೆ, ತೆಂಗು ಬಾಳೆ, ವಿಳ್ಳದೆಲೆ ಬಳ್ಳಿಗಳನ್ನು ಹಾನಿ ಮಾಡುತ್ತಿದೆ. ಇದರಿಂದ ತೋಟಗಾರಿಕೆ ಬೆಳೆಗಳಿಂದ ರೈತನಿಗೆ … [Read more...] about ಕಾಡು ಪ್ರಾಣಿಯಿಂದ ತೋಟಗಾರಿಕಾ ಬೆಳೆಗೆ ಹಾನಿ ಹಿನ್ನಲೆ ಮಾಳ್ಕೋಡ್ ಕಿಸನ್ ಸಂಘದಿಂದ ಮನವಿ