ಹೊನ್ನಾವರ ತಾಲೂಕಿನ ಕವಲಕ್ಕಿ ಸಮೀಪದ ಮಾಸುಕಲ್ಮಕ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೆ ಚಿರತೆಯೊಂದು ಮೃತಪಟ್ಟ ಘಟನೆ ವರದಿಯಾಗಿದೆ. ಮೃತಪಟ್ಟ ಚಿರತೆ ಅಂದಾಜು ಒಂದು ವರ್ಷದ ಹೆಣ್ಣು ಚಿರತೆಯಾಗಿದೆ. ಜಮೀನಿಗೆ ಕಾಡುಪ್ರಾಣಿಗಳ ಹಾವಳಿ ತಡೆಯಲೋ ಅಥವಾ ಕಾಡುಪ್ರಾಣಿ ಭೇಟೆಯಾಡಲೂ ತಂತಿಯಿಂದ ಸುತ್ತಿದ್ದ ನಳಿಕೆಗೆ ಚಿರತೆಯು ಸಿಲುಕಿ ಸಾವನ್ನಪ್ಪಿದೆ. ಸ್ಥಳಕ್ಕೆ ಡಿ.ಎಫ್.ಓ ರವಿಶಂಕರ್ ಹಾಗೂ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಾಗದ … [Read more...] about ಕವಲಕ್ಕಿ ಸಮೀಪ ಚಿರತೆ ಸಾವು
ಅರೇಖಾ ಕೌಂಟಿ ಹೊಮ್ ಸ್ಟೇ ಉದ್ಘಾಟಿಸಿದ ಸಚೀವ ಶಿವರಾಮ್ ಹೆಬ್ಬಾರ್
ಹೊನ್ನಾವರ: ಪ್ರವಾಸೋದ್ಯಮ ಕ್ಷೇತ್ರ ಪ್ರವಾಸಿಗರಿಗೆ ಆದ್ಯತೆ ನೀಡಬೇಕು. ನಮ್ಮ ಜಿಲ್ಲೆಯವರು ಮಡಿವಂತಿಕೆ ಬಿಟ್ಟರೆ ಪ್ರವಾಸೋದ್ಯಮ ಕ್ಷೇತ್ರ ಬೆಳೆಯಲಿದೆ ಎಂದು ಕಾರ್ಮಿಕ ಸಚೀವರು ಜಿಲ್ಲಾ ಉಸ್ತುವಾರಿ ಸಚೀವರಾದ ಶಿವರಾಮ ಹೆಬ್ಬಾರ್ ಹೇಳಿದರು. ಪ್ರವಾಸೊದ್ಯಮ ಇಲಾಖೆಯ ಸಹಕಾರದ ಮೇರೆಗೆ ಉದ್ಘಾಟನೆಗೊಂಡ ತಾಲೂಕಿನ ಹೊಸಾಕುಳಿ ಗ್ರಾಮದ ಹೀರೆಮಕ್ಕಿಯಲ್ಲಿ ನೂತನವಾಗಿ ನಿರ್ಮಾಣದ ಅರೇಖಾ ಕೌಂಟಿ ಹೊಮ್ ಸ್ಟೇ ಉದ್ಘಾಟನೆ ನೇರವೇರಿಸಿ ಅವರು … [Read more...] about ಅರೇಖಾ ಕೌಂಟಿ ಹೊಮ್ ಸ್ಟೇ ಉದ್ಘಾಟಿಸಿದ ಸಚೀವ ಶಿವರಾಮ್ ಹೆಬ್ಬಾರ್
ಪ್ರೇಮಂ ಪೂಜ್ಯಂ ಗೆ ಪ್ರೋತ್ಸಾಹ ನೀಡಿ ಬೆಂಬಲಿಸಿ ; ನಟಿ ಬ್ರಂದಾ ಆಚಾರ್ಯ
ಪ್ರೇಮಂ ಪೂಜ್ಯಂ ಚಲನಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ನಟಿಸಲು ಅವಕಾಶ ಸಿಕ್ಕಿರುವುದು ಹೆಮ್ಮೆಯೆನಿಸುತ್ತದೆ. ಚಿತ್ರಕ್ಕೆ ಪ್ರೀತಿ, ಸಹಕಾರ ನೀಡಿ ಪ್ರೋತ್ಸಾಹ ನೀಡಿ ಬೆಂಬಲಿಸಿ ಎಂದು ನಟಿ ಬ್ರಂದಾ ಆಚಾರ್ಯ ಹೊನ್ನಾವರದಲ್ಲಿ ಹೇಳಿದರು ಪಟ್ಟಣದ ಸೋಶಿಯಲ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ನಟಿಯಾಗುತ್ತೇನೆ ಎಂಬ ಕಲ್ಪನೆ ಇಲ್ಲದೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಹಲವಾರು ಜನರ ಸಹಕಾರ ಲಭಿಸಿದೆ. ನನ್ನ ಕುಟುಂಬಸ್ಥರ … [Read more...] about ಪ್ರೇಮಂ ಪೂಜ್ಯಂ ಗೆ ಪ್ರೋತ್ಸಾಹ ನೀಡಿ ಬೆಂಬಲಿಸಿ ; ನಟಿ ಬ್ರಂದಾ ಆಚಾರ್ಯ
ಹೊನ್ನಾವರದಲ್ಲಿ ಎರಡುವರೆ ವರ್ಷದಿಂದ ಬಾಗಿಲು ತೆರೆಯದ ಕುಮಟಾ ಶಾಸಕರ ಕಛೇರಿ
ಹೊನ್ನಾವರ : ತಾಲೂಕಿನ ಮತದಾರರ ಸಮಸ್ಯೆ ಆಲಿಸಿ ಬಗೆಹರಿಸಲು ಪ್ರತಿ ತಾಲೂಕಿವನಲ್ಲಿ ಶಾಸಕರ ಕಛೇರಿಯನ್ನು ಸರ್ಕಾರವೇ ನೀಡುತ್ತದೆ. ಅದೇ ರೀತಿ ಹೊನ್ನಾವರಕ್ಕೂ ಕೂಡಾ ತಾಲೂಕ ಪಂಚಾಯತಿ ಹಳೇ ಕಟ್ಟಡದಲ್ಲಿ ಮೂರು ವರ್ಷದ ಹಿಂದೆಯೆ ಕಛೇರಿಯನ್ನು ನೀಡಲಾಗಿತ್ತು. ಇದನ್ನು ಉತ್ಸಾಹದಿಂದಲೇ ಆಗಮಿಸಿ ಶಾಸಕ ದಿನಕರ ಶೆಟ್ಟಿ ಆಗ ಉದ್ಘಾಟಿಸಿದ್ದರು. ಆದರೆ ಇದು ಉದ್ಗಾಟನೆಗೊಂಡ ಬಳಿಕ ಒಂದೊ ಎರಡೊ ಬಾರಿ ಶಾಸಕರು ಆಗಮಿಸಿದ್ದರು. ಸರಿಸುಮಾರು ಎರಡು ವರ್ಷದಿಂದ ಶಾಸಕರು ಆಗಮಿಸುದು … [Read more...] about ಹೊನ್ನಾವರದಲ್ಲಿ ಎರಡುವರೆ ವರ್ಷದಿಂದ ಬಾಗಿಲು ತೆರೆಯದ ಕುಮಟಾ ಶಾಸಕರ ಕಛೇರಿ
ಹೊನ್ನಾವರದಲ್ಲಿ ಗಣಿ ಮಾಫಿಯಾ ಶಂಕೆ
ಹೊನ್ನಾವರ; ತಾಲೂಕಿನಿಂದ ನೆರೆ ರಾಜ್ಯಕ್ಕೆ ಯಾವುದೇ ಪರವಾನಗಿ ಇಲ್ಲದೇ ಹತ್ತಾರು ವಾಹನದಲ್ಲಿ ಬಾಕ್ಸೈಟ್, ಹಾಗೂ ಸಿಮೆಂಟ್ ಉದ್ದೇಶಕ್ಕಾಗಿ ಕಲ್ಲು ಸಾಗಾಟ ವರದಿಯಾಗಿದೆ. ಪಟ್ಟಣದಲ್ಲಿ ಸಾರ್ವಜನಿಕರೇ ವಾಹನ ತಡೆದು ಸಂಭದಿಸಿದ ಇಲಾಖೆಗೆ ಗಣಿ ಮಾಫಿಯಾ ನಡೆಯುತ್ತಿರುವ ಮಾಹಿತಿ ನೀಡಿ ಲೋಡ್ ಆದ ವಾಹನವನ್ನು ತಡೆದಿದ್ದಾರೆ.ಮುಗ್ವಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಡಿ ಜಾಗದಿಂದ ಯಾವುದೇ ಸಮರ್ಪಕವಾದ ಪರವಾನಗಿ ಇಲ್ಲದೇ ಸಾಗಾಟ ಮಾಡುತ್ತಿದ್ದಾಗ ಸ್ಥಳಿಯರು ಎರಡು ವಾಹನ ತಡೆದು … [Read more...] about ಹೊನ್ನಾವರದಲ್ಲಿ ಗಣಿ ಮಾಫಿಯಾ ಶಂಕೆ