• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

Vishwanath Shetty

Vishwanath Shetty

About Vishwanath Shetty

ಹೊನ್ನಾವರ ಖಾಸಗಿ ಬಂದರು ನಿರ್ಮಾಣ ವಿಷಯ ಮೀನುಗಾರರ ಸಮಸ್ಯೆಗೆ ಶಿಘ್ರ ಪರಿಹಾರ ಸಚೀವ ಶಿವರಾಮ ಹೆಬ್ಬಾರ ಭರವಸೆ

March 3, 2021 by Vishwanath Shetty Leave a Comment

ಹೊನ್ನಾವರ: ಪಟ್ಟಣದ ಕುಡಿಯುವ ನೀರು ಕಾಮಗಾರಿ ಚಾಲನೆ ನೀಡಿದ ಬಳಿಕ ಮಾಧ್ಯಮದರೊಂದಿಗೆ ಮಾತನಾಡಿ ಸಚೀವ ಬಿಸಿ ಪಾಟೀಲ ವಾಕ್ಸಿನ ಮನೆ ಬಾಗಿಲಿಗೆ ತರಸಿಕೊಂಡು ಪಡೆದ ಬಗ್ಗೆ ಪ್ರಶ್ನಿಸಿದಾಗ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸುವ ಕೆಲಸ ನಾನು ಮಾಡುವುದಿಲ್ಲ. ಆರೊಗ್ಯ ಸಚೀವರು ತಪ್ಪು ಎಂದು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ ಎಂದಾಗ ಅವರ ಇಲಾಖೆಯ ವ್ಯಾಪ್ತಿಯಲ್ಲಿ ಬರುವುದರಿಂದ ಅವರು ಪ್ರತಿಕ್ರಿಯೆ ನೀಡಿರಬಹುದು. ನನ್ನ ಜಿಲ್ಲೆಯ ಅಭಿವೃದ್ದಿ ಹಾಗೂ ಇಲಾಖೆಯ … [Read more...] about ಹೊನ್ನಾವರ ಖಾಸಗಿ ಬಂದರು ನಿರ್ಮಾಣ ವಿಷಯ ಮೀನುಗಾರರ ಸಮಸ್ಯೆಗೆ ಶಿಘ್ರ ಪರಿಹಾರ ಸಚೀವ ಶಿವರಾಮ ಹೆಬ್ಬಾರ ಭರವಸೆ

ಸಿ.ಎಂ. ಬಿ.ಎಸ್.ವೈ. ಜನಪರ ಬಜೆಟ್ ಮಂಡಿಸಲಿದ್ದಾರೆ ಎಂದು ಇಂಗಿತ ವ್ಯಕ್ತಪಡಿಸಿದ ಸಚೀವ ಬಿ.ಎ.ಬಸವರಾಜು.

March 3, 2021 by Vishwanath Shetty Leave a Comment

ಹೊನ್ನಾವರ: ಶರಾವತಿ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚೀವರು ಕೊರೋನಾ ಸಂಕಷ್ಟದಿಂದ ಬಜೆಟ್ ಮೇಲೆ ಕೂತೂಹಲ ಮೂಡಿಸಿರುವುದು ಸಹಜ. ಜನರ ನಿರಿಕ್ಷೆ ಬಹಳಷ್ಟಿದ್ದು, ರೈತರು, ಜನರ ಹಾಗೂ ಮೀನುಗಾರರ ಪರವಾಗಿ ನೀಡಲಿದ್ದಾರೆ. ಬೆಲೆ ಏರಿಕೆಗೆ ರಿಲೀಪ್ ಇದೆಯಾ ಎಂದು ಮರುಪ್ರಶ್ನಿಸಿದಾಗ ಬಜೆಟ್ ಮಂಡನೆ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ. ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಬಗ್ಗೆ ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿ … [Read more...] about ಸಿ.ಎಂ. ಬಿ.ಎಸ್.ವೈ. ಜನಪರ ಬಜೆಟ್ ಮಂಡಿಸಲಿದ್ದಾರೆ ಎಂದು ಇಂಗಿತ ವ್ಯಕ್ತಪಡಿಸಿದ ಸಚೀವ ಬಿ.ಎ.ಬಸವರಾಜು.

ಶರಾವತಿ ಕುಡಿಯುವ ನೀರು ಯೋಜನೆ ಸಾಲ್ಕೋಡ್ ಗ್ರಾಮಕ್ಕೂ ವಿಸ್ತರಿಸುವಂತೆ ಸಚೀವರಿಗೆ ಮನವಿ ಸಲ್ಲಿಕೆ

March 3, 2021 by Vishwanath Shetty Leave a Comment

ಹೊನ್ನಾವರ: ಪಟ್ಟಣ ಹಾಗೂ ಮಾರ್ಗಮಧ್ಯೆಯ 9 ಗ್ರಾಮಗಳಿಗೆ ಶರಾವತಿ ಕುಡಿಯುವ ನೀರು ಯೋಜನೆಯನ್ನು ಸಚೀವರು ಚಾಲನೆ ನೀಡಿದ್ದು, 9 ಗ್ರಾಮದಲ್ಲಿ ಒಂದಾದ ಹೊಸಾಕುಳಿ ಗ್ರಾಮವು ಒಂದಾಗಿದೆ. ಇದು ಅರೇಅಂಗಡಿ ಭಾಗದವರಿಗೆ ಹೋಗಲಿದ್ದು ಸಾಲಕೋಡ ಗ್ರಾಮ ಪಂಚಾಯತಿ ಮುಂಭಾಗದವರಿಗೆ ನೀರು ಸರಬರಾಜು ಆಗುದರಿಂದಒಂದು ಪೈಪ್ ಲೈನ್ ಸಂಪರ್ಕ ಸಾಲ್ಕೋಡ್ ಗ್ರಾಮಕ್ಕೆ ನೀಡಬೇಕು. ಇದರಿಂದ ಈ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ ಎಂದು ಗ್ರಾಮ ಪಂಚಾಯತ ಅಧ್ಯಕ್ಷೆ ರಜನಿ … [Read more...] about ಶರಾವತಿ ಕುಡಿಯುವ ನೀರು ಯೋಜನೆ ಸಾಲ್ಕೋಡ್ ಗ್ರಾಮಕ್ಕೂ ವಿಸ್ತರಿಸುವಂತೆ ಸಚೀವರಿಗೆ ಮನವಿ ಸಲ್ಲಿಕೆ

ಹಳದೀಪುರ ದೇವಾಲಯದ ಬಂಗಾರ ಕಳುವು

March 3, 2021 by Vishwanath Shetty Leave a Comment

ಹೊನ್ನಾವರ; ತಾಲೂಕಿನ ಅಗ್ರಹಾರದ ಶ್ರೀ ಮಹಾಗಣಪತಿ ಗರ್ಭಗುಡಿಯ ಎದುರಿನ ಬಾಗಿಲು ಬೀಗ ಮುರಿದು ಸುಮಾರು ೨೦ ಗ್ರಾಂ ಮೌಲ್ಯದ ಬಂಗಾರದ ಮುಖ ಕವಚ, ೩೦ ಗ್ರಾಂ ಮೌಲ್ಯದ ಹೊಟ್ಟೆಕವಚ 50 ಗ್ರಾಂ ಮೌಲ್ಯದ ಕಾಲು ಕವಚ ಒಟ್ಟು ೧೦೦ ಗ್ರಾಂ ಮೌಲ್ಯದ ಬಂಗಾರ ೪ ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿದೆ. ಹೊನ್ನಾವರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ  ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. … [Read more...] about ಹಳದೀಪುರ ದೇವಾಲಯದ ಬಂಗಾರ ಕಳುವು

ಕರುಣೆ ಇಲ್ಲದವನಿಗೆ ಕಾವ್ಯ ಒಲಿಯುವುದಿಲ್ಲ: ಮತ್ತಿಹಳ್ಳಿ

March 3, 2021 by Vishwanath Shetty Leave a Comment

ಹೊನ್ನಾವರ: ಕರುಣೆ ಇಲ್ಲದವನಿಗೆ ಕಾವ್ಯ ಒಲಿಯುವುದಿಲ್ಲ. ಕವಿ ಕಣ್ಣೀರಿನ ಹಿಂದೆ ಸಾಗಬೇಕು. ಕರುಣೆ ಮತ್ತು ಕಣ್ಣೀರಿಲ್ಲದ ಮನುಷ್ಯ ಕವಿ ಆಗಲಾರ. ಕವಿತೆ ಒಂದು ಅನುಭವ. ಮೌನದ ಓದಿನ ಮೂಲಕ ಅದು ಅರ್ಥವಂತಿಕೆ ಮತ್ತು ದರ್ಶನವನ್ನು ನೀಡುತ್ತದೆ ಎಂದು ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ನುಡಿದರು. ಅವರು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಅಭಿನವ ಬೆಂಗಳೂರು ಸಹಯೋಗದಲ್ಲಿ ಪಟ್ಟಣದ ಎಸ್‍ಡಿಎಂ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಇತ್ತೀಚೆಗೆ … [Read more...] about ಕರುಣೆ ಇಲ್ಲದವನಿಗೆ ಕಾವ್ಯ ಒಲಿಯುವುದಿಲ್ಲ: ಮತ್ತಿಹಳ್ಳಿ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 935,006 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ; ಸಚೀವ ಬಿ.ಎ.ಬಸವರಾಜು

March 3, 2021 By Vishwanath Shetty

ಋತುಚಕ್ರವು ಮಹಿಳೆಯರ ಜೀವನದ ಒಂದು ಅವಿಭಾಜ್ಯ ಅಂಗ;ಡಾ. ಸವಿತಾ ಕಾಮತ

March 3, 2021 By bkl news

ಗುರುಕೃಪಾ ಸಹಕಾರಿ ಪತ್ತಿನ ಸಂಘದ ಆಡಳಿತ ಕಮೀಟಿಯ ಅಧ್ಯಕ್ಷರಾಗಿ ಮೋಹನ ನಾಯ್ಕ ಆಯ್ಕೆ

March 3, 2021 By bkl news

ಹಿಂದಿಭಾಷಾ ಶಿಕ್ಷಕನಿಂದ ಸಮಾಜಮುಖಿ ಕಾರ್ಯ

March 2, 2021 By Vishwanath Shetty

ಕನ್ನಡಭಾಷೆಗೆ ಅನ್ಯಾಯವಾಗುವ ಪ್ರಸಂಗ ಎದುರಾದರೆ ಯಾವುದೇ ಪಕ್ಷದ ವಿರುದ್ದ ಹೋರಾಡಲು ಹಿಂಜರಿಯುದಿಲ್ಲ;ಆನಂದಕುಮಾರ

March 2, 2021 By Sachin Hegde

ಬೀದಿ ಬದಿ ವ್ಯಾಪಾರಿಗಳು ಆತ್ಮನಿರ್ಭರ ಯೋಜನೆಯ ಸದುಪಯೋಗ ಪಡೆದುಕೊಂಡು ನಿಮ್ಮ ವ್ಯಾಪಾರವನ್ನು ಇನ್ನಷ್ಟು ವೃದ್ಧಿಸಿ ಕೊಳ್ಳಿ ;ರಾಧಾಕೃಷ್ಣ ಭಟ್ಟ

March 1, 2021 By bkl news

© 2021 Canara Buzz · Contributors · Privacy Policy · Terms & Conditions