ಹೊನ್ನಾವರ: ಪಟ್ಟಣದ ಕುಡಿಯುವ ನೀರು ಕಾಮಗಾರಿ ಚಾಲನೆ ನೀಡಿದ ಬಳಿಕ ಮಾಧ್ಯಮದರೊಂದಿಗೆ ಮಾತನಾಡಿ ಸಚೀವ ಬಿಸಿ ಪಾಟೀಲ ವಾಕ್ಸಿನ ಮನೆ ಬಾಗಿಲಿಗೆ ತರಸಿಕೊಂಡು ಪಡೆದ ಬಗ್ಗೆ ಪ್ರಶ್ನಿಸಿದಾಗ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸುವ ಕೆಲಸ ನಾನು ಮಾಡುವುದಿಲ್ಲ. ಆರೊಗ್ಯ ಸಚೀವರು ತಪ್ಪು ಎಂದು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ ಎಂದಾಗ ಅವರ ಇಲಾಖೆಯ ವ್ಯಾಪ್ತಿಯಲ್ಲಿ ಬರುವುದರಿಂದ ಅವರು ಪ್ರತಿಕ್ರಿಯೆ ನೀಡಿರಬಹುದು. ನನ್ನ ಜಿಲ್ಲೆಯ ಅಭಿವೃದ್ದಿ ಹಾಗೂ ಇಲಾಖೆಯ … [Read more...] about ಹೊನ್ನಾವರ ಖಾಸಗಿ ಬಂದರು ನಿರ್ಮಾಣ ವಿಷಯ ಮೀನುಗಾರರ ಸಮಸ್ಯೆಗೆ ಶಿಘ್ರ ಪರಿಹಾರ ಸಚೀವ ಶಿವರಾಮ ಹೆಬ್ಬಾರ ಭರವಸೆ
ಸಿ.ಎಂ. ಬಿ.ಎಸ್.ವೈ. ಜನಪರ ಬಜೆಟ್ ಮಂಡಿಸಲಿದ್ದಾರೆ ಎಂದು ಇಂಗಿತ ವ್ಯಕ್ತಪಡಿಸಿದ ಸಚೀವ ಬಿ.ಎ.ಬಸವರಾಜು.
ಹೊನ್ನಾವರ: ಶರಾವತಿ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚೀವರು ಕೊರೋನಾ ಸಂಕಷ್ಟದಿಂದ ಬಜೆಟ್ ಮೇಲೆ ಕೂತೂಹಲ ಮೂಡಿಸಿರುವುದು ಸಹಜ. ಜನರ ನಿರಿಕ್ಷೆ ಬಹಳಷ್ಟಿದ್ದು, ರೈತರು, ಜನರ ಹಾಗೂ ಮೀನುಗಾರರ ಪರವಾಗಿ ನೀಡಲಿದ್ದಾರೆ. ಬೆಲೆ ಏರಿಕೆಗೆ ರಿಲೀಪ್ ಇದೆಯಾ ಎಂದು ಮರುಪ್ರಶ್ನಿಸಿದಾಗ ಬಜೆಟ್ ಮಂಡನೆ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ. ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಬಗ್ಗೆ ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿ … [Read more...] about ಸಿ.ಎಂ. ಬಿ.ಎಸ್.ವೈ. ಜನಪರ ಬಜೆಟ್ ಮಂಡಿಸಲಿದ್ದಾರೆ ಎಂದು ಇಂಗಿತ ವ್ಯಕ್ತಪಡಿಸಿದ ಸಚೀವ ಬಿ.ಎ.ಬಸವರಾಜು.
ಶರಾವತಿ ಕುಡಿಯುವ ನೀರು ಯೋಜನೆ ಸಾಲ್ಕೋಡ್ ಗ್ರಾಮಕ್ಕೂ ವಿಸ್ತರಿಸುವಂತೆ ಸಚೀವರಿಗೆ ಮನವಿ ಸಲ್ಲಿಕೆ
ಹೊನ್ನಾವರ: ಪಟ್ಟಣ ಹಾಗೂ ಮಾರ್ಗಮಧ್ಯೆಯ 9 ಗ್ರಾಮಗಳಿಗೆ ಶರಾವತಿ ಕುಡಿಯುವ ನೀರು ಯೋಜನೆಯನ್ನು ಸಚೀವರು ಚಾಲನೆ ನೀಡಿದ್ದು, 9 ಗ್ರಾಮದಲ್ಲಿ ಒಂದಾದ ಹೊಸಾಕುಳಿ ಗ್ರಾಮವು ಒಂದಾಗಿದೆ. ಇದು ಅರೇಅಂಗಡಿ ಭಾಗದವರಿಗೆ ಹೋಗಲಿದ್ದು ಸಾಲಕೋಡ ಗ್ರಾಮ ಪಂಚಾಯತಿ ಮುಂಭಾಗದವರಿಗೆ ನೀರು ಸರಬರಾಜು ಆಗುದರಿಂದಒಂದು ಪೈಪ್ ಲೈನ್ ಸಂಪರ್ಕ ಸಾಲ್ಕೋಡ್ ಗ್ರಾಮಕ್ಕೆ ನೀಡಬೇಕು. ಇದರಿಂದ ಈ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ ಎಂದು ಗ್ರಾಮ ಪಂಚಾಯತ ಅಧ್ಯಕ್ಷೆ ರಜನಿ … [Read more...] about ಶರಾವತಿ ಕುಡಿಯುವ ನೀರು ಯೋಜನೆ ಸಾಲ್ಕೋಡ್ ಗ್ರಾಮಕ್ಕೂ ವಿಸ್ತರಿಸುವಂತೆ ಸಚೀವರಿಗೆ ಮನವಿ ಸಲ್ಲಿಕೆ
ಹಳದೀಪುರ ದೇವಾಲಯದ ಬಂಗಾರ ಕಳುವು
ಹೊನ್ನಾವರ; ತಾಲೂಕಿನ ಅಗ್ರಹಾರದ ಶ್ರೀ ಮಹಾಗಣಪತಿ ಗರ್ಭಗುಡಿಯ ಎದುರಿನ ಬಾಗಿಲು ಬೀಗ ಮುರಿದು ಸುಮಾರು ೨೦ ಗ್ರಾಂ ಮೌಲ್ಯದ ಬಂಗಾರದ ಮುಖ ಕವಚ, ೩೦ ಗ್ರಾಂ ಮೌಲ್ಯದ ಹೊಟ್ಟೆಕವಚ 50 ಗ್ರಾಂ ಮೌಲ್ಯದ ಕಾಲು ಕವಚ ಒಟ್ಟು ೧೦೦ ಗ್ರಾಂ ಮೌಲ್ಯದ ಬಂಗಾರ ೪ ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿದೆ. ಹೊನ್ನಾವರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. … [Read more...] about ಹಳದೀಪುರ ದೇವಾಲಯದ ಬಂಗಾರ ಕಳುವು
ಕರುಣೆ ಇಲ್ಲದವನಿಗೆ ಕಾವ್ಯ ಒಲಿಯುವುದಿಲ್ಲ: ಮತ್ತಿಹಳ್ಳಿ
ಹೊನ್ನಾವರ: ಕರುಣೆ ಇಲ್ಲದವನಿಗೆ ಕಾವ್ಯ ಒಲಿಯುವುದಿಲ್ಲ. ಕವಿ ಕಣ್ಣೀರಿನ ಹಿಂದೆ ಸಾಗಬೇಕು. ಕರುಣೆ ಮತ್ತು ಕಣ್ಣೀರಿಲ್ಲದ ಮನುಷ್ಯ ಕವಿ ಆಗಲಾರ. ಕವಿತೆ ಒಂದು ಅನುಭವ. ಮೌನದ ಓದಿನ ಮೂಲಕ ಅದು ಅರ್ಥವಂತಿಕೆ ಮತ್ತು ದರ್ಶನವನ್ನು ನೀಡುತ್ತದೆ ಎಂದು ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ನುಡಿದರು. ಅವರು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಅಭಿನವ ಬೆಂಗಳೂರು ಸಹಯೋಗದಲ್ಲಿ ಪಟ್ಟಣದ ಎಸ್ಡಿಎಂ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಇತ್ತೀಚೆಗೆ … [Read more...] about ಕರುಣೆ ಇಲ್ಲದವನಿಗೆ ಕಾವ್ಯ ಒಲಿಯುವುದಿಲ್ಲ: ಮತ್ತಿಹಳ್ಳಿ