ಕೇಂದ್ರವು ಸುಮಾರು 3,000 ಕೋಟಿ ರೂಪಾ ಯಿಗಳನ್ನು ಪಿಎಂ-ಕಿಸಾನ್ ಯೋಜನೆಯಡಿ 42 ಲಕ್ಷಕ್ಕೂಹೆಚ್ಚು ಅನರ್ಹ ರೈತರಿಗೆ ವರ್ಗಾಯಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದನ್ನು ಈಹ ಮತ್ತೆ ವಾಪಸ್ಸು ಪಡೆಯಬೇಕು ಎಂದು ಮಾಹಿತಿ ನೀಡಿದರು. ಪಿಎಂ-ಕಿಸಾನ್ ಯೋಜನೆಯಡಿ ಕೇಂದ್ರವು ಪ್ರತಿ ವರ್ಷ 6,000 ರೂಗಳನ್ನುದೇಶಾದ್ಯಂತದ ರೈತರಿಗೆ ಮೂರು ಕಂತುಗಳಲ್ಲಿ ವರ್ಗಾ ಯಿಸುತ್ತದೆ.ಈ ಯೋಜನೆಯು ಲಾಭ ಪಡೆಯಬೇಕಾದರೆ ಒಂದಷ್ಟು ಮಾನದಂಡಗಳನ್ನು ಹೊಂದಿದ್ದು, ರೈತನುಆದಾಯ ತೆರಿಗೆ … [Read more...] about ಲಕ್ಷ ಅನರ್ಹ ರೈತರ ಖಾತೆಗೆ ಹೋಗಿದೆ 3 ಸಾವಿರ ಕೋಟಿ ಹಣ
ಕೃಷಿ
ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
ಹೊನ್ನಾವರ ;ತಾಲೂಕಿನ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ತಾಲೂಕಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಸಹಾಯಕ ಕೃಷಿ ನಿರ್ದೇಶಕರು ಅರ್ಜಿ ಆಹ್ವಾನಿಸಿದ್ದಾರೆ. ಆಸಕ್ತರು ಹೊನ್ನಾವರ ಕೃಷಿ ಇಲಾಖೆ ಕಚೇರಿಯಿಂದ ಅರ್ಜಿ ಪಡೆದು ಮಾಹಿತಿಯೊಂದಿಗೆ ಅಗಷ್ಟ ೧೫ರೊಳಗೆ ಸಲ್ಲಿಸಬೇಕಿದೆ.ಕೃಷಿ, ಸಮಗ್ರ ಬೆಳೆ ಪದ್ದತಿ, ಸಮಗ್ರ ನೀರು ನಿರ್ವಹಣೆ, ಸಾವಯವ ಕೃಷಿ ಅಭಿವೃದ್ಧಿ, ತೋಟಗಾರಿಕೆ, ಹೈನುಗಾರಿಕೆ, ಆಧುನಿಕ ಯಂತ್ರೋಪಕರಣಗಳ ಬಳಕೆ, ಹೈಟೆಕ್ ತಂತ್ರಜ್ಞಾನ ಬಳಕೆ, ರೇಷ್ಮೆ … [Read more...] about ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
ಪಂಜರ ಕೃಷಿ ಸಹಾಯಧನಕ್ಕೆ ಅರ್ಹರಿಂದ ಅರ್ಜಿ ಆಹ್ವಾನ
ಕಾರವಾರ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ( ಸಿಎಂ ಎಫ್ ಆರ್ ಐ) ಪರಿಶಿಷ್ಟ ಜಾತಿ ಉಪಯೋಜನೆಯಡಿ ಆಯ್ದ ಮೀನುಗಳ ತೆರೆದ ನೀರಿನ ಪಂಜರ ಕೃಷಿ ಮಾಡಲು ಆರ್ಥಿಕ ಸಹಾಯ ಧನ ನೀಡಲು ಅರ್ಜಿ ಆಹ್ವಾನಿಸಿದೆ. ಪರಿಶಿಷ್ಟ ಜಾತಿ ಕಚೇರಿಗೆ ಸೇರಿದ ವೆಕ್ತಿಗಳು ಸ್ವ ಸಹಾಯ ಗುಂಪುಗಳು ಸಂಸ್ಥೆ ಯ ಕಾರವಾರ ದೂರವಾಣಿ ಸಂಖ್ಯೆ 9448576451,9148757203, ಸಂಪರ್ಕಿಸಬಹುದು. … [Read more...] about ಪಂಜರ ಕೃಷಿ ಸಹಾಯಧನಕ್ಕೆ ಅರ್ಹರಿಂದ ಅರ್ಜಿ ಆಹ್ವಾನ
ನರೇಗಾ ವಿವಿಧ ತೋಟಗಾರಿಕೆ ಕಾಮಗಾರಿಗೆ ಅವಕಾಶ
2021-22 ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಾಳೆ ,ಪಪ್ಪಾಯಿ, ಮಾವು, ಚಿಕ್ಕು, ದ್ರಾಕ್ಷಿ,ದಾಳಿಂಬೆ, ನೇರಳೆ ,ಗೇರು ತೆಂಗು , ವೀಳ್ಯದೆಲೆ, ನುಗ್ಗೆ ,ನಿಂಬೆ , ಪೇರಳೆ ,ಬಾರೆ, ಸೀತಾಫಲ ,ಅಂಜೂರ, ಕರಿಬೇವು ಮುಂತಾದ ಹಣ್ಣಿನ ಹಾಗೂ ತೋಟದ ಬೆಳೆಗಳ ಪ್ರದೇಶ ವಿಸ್ತರಣೆ, ಹಳೆಯ ತೋಟಗಳ ಪುನಶ್ಚೇತನ ಕಾರ್ಯಕ್ರಮ ಬದುಗಳಲ್ಲಿ ಹಣ್ಣಿನ ಸಸಿಗಳ ನಾಟಿ ಮಾಡುವುದು, ಬೋರೆವೆಲ್ ಗಳ ಮರುಪೂರಣ ಕೃಷಿ ಹೊಂಡ ಮತ್ತು ಸರ್ಕಾರಿ ವಸತಿ ನಿಲಯ … [Read more...] about ನರೇಗಾ ವಿವಿಧ ತೋಟಗಾರಿಕೆ ಕಾಮಗಾರಿಗೆ ಅವಕಾಶ
ರೈತರಿಗೆ 20 ಸಾವಿರ ಕೋಟಿ ರೂ ಬೆಳೆಸಾಲ ಸಿಎಂ
ಕಲಬುರಗಿ; ರಾಜ್ಯ ಸರ್ಕಾರ ಕೃಷಿಗೆ ಆದ್ಯತೆ ನೀಡಿದೆ ಅಲ್ಲದೆ ಪ್ರಸ್ತಕ ರೈತರಿಗೆ 20 ಸಾವಿರ ಕೊಟ್ಟಿ ರೂ ಬೆಳೆ ಸಾಲ ನೀಡುವ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.ರೈತರಿಗೆ ವ್ಯಾಪಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಬೆಳೆಸಾಲ, ಸ್ವಸಹಾಯ ಸಂಘ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಮಧ್ಯಮಾವಧಿ ಸಾಲ ವಿತರಿಸಲು ಯೋಚಿಸಲಾಗಿದೆ. ಕಳೆದ ವರ್ಷ 16 641 ಕೋಟಿ ರೂ ಬೆಳೆ ಸಾಲ ವಿತರಿಸಲಾಯಿತು. ಈ ಸಲ 32 ಲಕ್ಷ ರೈತರಿಗೆ 20 … [Read more...] about ರೈತರಿಗೆ 20 ಸಾವಿರ ಕೋಟಿ ರೂ ಬೆಳೆಸಾಲ ಸಿಎಂ