ಉಡಪಿ : ಹವ್ಯಾಸಿ ಖಗೋಳ ತಜ್ಞರಿಗೆ ಹಾಗೂ ಖಗೋಳಾಸಕ್ತರಿಗೆ ಆಗಷ್ಟ ತಿಂಗಳ ವರದಾನವಂತಿದೆ. ಏಕೆದಂರೆ ಈ ತಿಂಗಳನಲ್ಲೀಯೇ ನಮ್ಮ ಸೌರಮಂಡಲದ ಎರಡು ಅತೀ ದೂಡ್ಡ ಗ್ರಹಗಳು ವಿಯುತಿಯನ್ನು ತಲುಪುತ್ತೆವೆ ಹಾಗೂ ವರ್ಷದ ಅತ್ಯುತ್ತಮ ಉಲ್ಕಾವೃಷ್ಟಿ ಎನಿಸಿಕೊಳ್ಳವ ಪರ್ಸೀಡ್ ಉಲ್ಕಾವೃಷ್ಟಿಯೂ ಇದೇ ತಿಂಗಳಲ್ಲಿ ಗೋಚರಿಸುತ್ತದೆ.೧೯೯೨ ರಲ್ಲಿ ಸ್ವಿಫ್ಟ್ -ಟಟ್ಟಲ್ ಧೂಮಕೇತು ಸೂರ್ಯನನ್ನು ಸಮೀಪಿಸಿದಾಗ, ಚಲಿಸಿದ ಪಥದಲ್ಲಿ ಧೂಮಕೇತುವಿನ ಅವಶೇಷಗಳು ಉಳಿದುಕೊಂಡಿದ್ದು. … [Read more...] about ಆಕಾಶದಲ್ಲಿ ಕಾಣಲಿದೆ ಪರ್ಸೀಡ್ ಉಲ್ಕಾವೃಷ್ಟಿ
ಪುರವಣಿಗಳು
ಕರೋನವೆ ಕರೋನವೆ”*ಕರೋನವೆ ಕಾಣದೆ ಬಂದಿರುವೆ.
ಸಂಗೀತ : ಕರೋನವೆ ಕರೋನವೆ**ಗಾಯನ: ರಾಮನಾಥ ನಾಯ್ಕ ಅಂಕೋಲಾ**ಸಹಕಾರ: ಸಾತುಗೌಡ ಬಡಿಗೇರಿ*ರಚನೆ: ಪುಷ್ಪಹಾಸ ಬಸ್ತೀಕರ, ಗೋಕರ್ಣ**"ಕರೋನವೆ ಕರೋನವೆ"*ಕರೋನವೆ ಕಾಣದೆ ಬಂದಿರುವೆ.ನೀ ನಲಿದು ನಗುವಂತ ಹೆಮ್ಮಾರಿಯಾಗಿರುವೆ.ಯಾರನ್ನು ಬಿಡಲ್ಲ ಅನ್ನೊ ತರ, ಸಾವಂದ್ರೆ ಬರಬರಗಂಟಲಲ್ಲೆ ಕುಂತು ಸಾಹಿಸುವ, ಸೋಂಕಲ್ಲೇ ಕೆಮ್ಮು ಜ್ವರ.ಪ್ರಾಣದ ಪಲಾಯನ ಜೀವನ ಬಡತನಕರೋನವೆ ಕರೋನವೆ ಕಾಣದೆ ಬಂದಿರುವೆನೀ ನಲಿದು ನಗುವಂತ ಹೆಮ್ಮಾರಿ ಯಾಗಿರುವೆಔಷಧಿ ಸಿಗದೆ ನಾವು … [Read more...] about ಕರೋನವೆ ಕರೋನವೆ”*ಕರೋನವೆ ಕಾಣದೆ ಬಂದಿರುವೆ.
ಚುನಾವಣೆ ಕಾರಣ – ರೈತರ ಬಂದೂಕು ಬೆಳೆ ಕಾಯುವುದಕ್ಕಿಂತ ಪೊಲೀಸ್ ಸ್ಟೇಷನ್ ಕಾಯುವುದೇ ಹೆಚ್ಚು
ಒಂದೆಡೆ ಬೆಳೆದ ಬೆಳೆಗಳಿಗೆ ಕಾಡು ಪ್ರಾಣಿಗಳ ಹಾವಳಿ ಇನ್ನೊಂದೆಡೆ ಬಂದೂಕು ಲೈಸನ್ಸ್ ನವೀಕರಣಕ್ಕೆ ನೂರೊಂದು ನಿಯಮಗಳ ತೊಡಕು.. ನಡುವೆ ದಾರಿ ಕಾಣದಾದ ರೈತರುಹೊನ್ನಾವರ - ಹಂದಿ, ಮಂಗ, ಕಡವೆ ಮುಂತಾದ ಕಾಡು ಪ್ರಾಣಿಗಳನ್ನು ಬೆದರಿಸಿ ತಾವು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ಬಂದೂಕು ಹೊಂದಲು ರೈತರಿಗೆ ಅವಕಾಶವಿದೆಯಾದರೂ ಪದೇ ಪದೇ ಎದುರಾಗುವ ಚುನಾವಣೆಯ ಕಾರಣದಿಂದ ಬಂದೂಕು ರೈತರ ಬಳಿ ಇರುವುದಕ್ಕಿಂದ ಪೊಲೀಸ್ ಠಾಣೆಯಲ್ಲಿ ಇರುವ ಅವಧಿಯೇ ಹೆಚ್ಚು ಎನ್ನುವ ಗೊಣಗಾಟ … [Read more...] about ಚುನಾವಣೆ ಕಾರಣ – ರೈತರ ಬಂದೂಕು ಬೆಳೆ ಕಾಯುವುದಕ್ಕಿಂತ ಪೊಲೀಸ್ ಸ್ಟೇಷನ್ ಕಾಯುವುದೇ ಹೆಚ್ಚು
ನಾನೇನ ಬರೆಯಲಿ ಇಂದು!!!
ಕೆಲವೊಮ್ಮೆ ಬರಹಗಾರರಿಗೆ ಏನು ಬರೆಯಬೇಕೆಂಬುದೇ ತಿಳಿಯುವುದಿಲ್ಲ. ದಿನಿವಿಡೀ ಕೂತರೂ ಒಂದಕ್ಷರವೂ ಕೈಯಿಂದ ಇಳಿಯುವುದಿಲ್ಲ. ವಾರವಿಡೀ ಯೋಚಿಸಿದರೂ ನಮ್ಮಿಷ್ಟದ ವಿಷಯ- ವಸ್ತುವಾಗಿ ಸಿಗುವುದಿಲ್ಲ. ಅದರಲ್ಲೂ ಬರೆಯುವ ಪರಿಸರ ನಿರ್ಮಾಣವಾಗದ ಹೊರತು ಅದೆಷ್ಟೇ ದೊಡ್ಡ ವಿಷಯ ಲಭಿಸಿದರೂ ಅಕ್ಷರ ಕೆತ್ತುವ ಮನಸ್ಸಾಗುವುದಿಲ್ಲ. ಹಾಗಂತ ಇದು ಎಲ್ಲ ಸಮಯದಲ್ಲೂ ಹೀಗೆ ಆಗುತ್ತದೆ ಎಂದಲ್ಲ. ಕೆಲವೊಮ್ಮೆ ಬರಹದ ವಸ್ತು ಆಗಲು ಸಾಧ್ಯವೇ ಇಲ್ಲದ ಸಂಗತಿಗಳೆಲ್ಲಾ ಬರೆಯುವವರ ಲೇಖನಿಯಿಂದ … [Read more...] about ನಾನೇನ ಬರೆಯಲಿ ಇಂದು!!!
ನಾಲ್ಕು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕೈಗಾರಿಕಾ ವಲಯ ಸ್ಥಾಪನೆ ಬೇಡಿಕೆ
ರೇಲ್ವೇ, ರಸ್ತೆ, ಬಂದರಿನ ಪ್ರಯೋಜನ ತಾಲೂಕಿನವರಿಗಾಲು ಉತ್ಪಾದನಾವಲಯ ಅತ್ಯಗತ್ಯ..! - ಜಾಗದ ಪ್ರಶ್ನೆಗೆ ಮೈನರ್ ಫಾರೆಸ್ಟ್ ಉತ್ತರ..?ಮುಖ್ಯಾಂಶಗಳುಕೈಗಾರಿಕಾವಲಯ ನಿರ್ಮಾಣ ತಾಲೂಕಿನ ಹಲವು ದಶಕಗಳ ಬೇಡಿಕೆಯಾಗಿದೆ.ಜಾಗದ ಕೊರತೆಯೇ ಬಹುದೊಡ್ಡ ಸಮಸ್ಯೆಕೈಗಾರಿಕಾ ವಲಯ ನಿರ್ಮಾಣವಾದರೆ ಬಂಡವಾಳ ಹೂಡುವವರನ್ನು ಸುಲಭವಾಗಿ ಆಕರ್ಷಿಸಬಹುದು.ಕೈಗಾರಿಕೆಗಳ ಸ್ಥಾಪನೆಯಾದರೆ ಉದ್ಯೋಗ ಸೃಷ್ಟಿಯಾಗುತ್ತದೆ.ಉತ್ಪಾದನಾ ಕ್ಷೇತ್ರ, ರಫ್ತು ವಲಯ ಸುಧಾರಿಸುತ್ತದೆ.ಹೊನ್ನಾವರ –ಕಳೆದ … [Read more...] about ನಾಲ್ಕು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕೈಗಾರಿಕಾ ವಲಯ ಸ್ಥಾಪನೆ ಬೇಡಿಕೆ