• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗೋಕರ್ಣದ ಕುಡ್ಲೆ ಸಮುದ್ರರಭಸದ ಸೆಳೆತಕ್ಕೆ ಸಿಕ್ಕಿ ಓರ್ವ ಸಾವು ಹಾಗೂ ಕೋಟಿತೀರ್ಥದಲ್ಲಿ ಓರ್ವ ಬಚಾವ್

March 5, 2017 by Sachin Hegde Leave a Comment

watermarked IMG 20170305 WA0049 watermarked IMG 20170305 WA0048watermarked IMG 20170305 WA0051  watermarked IMG 20170305 WA0052

ಗೋಕರ್ಣದ :

ಇಂದು ಮದ್ಯಾಹ್ನ ಗೋವಾ ಕಡಲ ತೀರದ ಲೈಫ್ ಸೇವರ್ ಪಡೆ ಹಾಗು ಗೋಕರ್ಣ ಕರಾವಳಿ ಕಾವಲು ಪಡೆ ಹಾಗು ಗೋಕರ್ಣ ಪೊಲೀಸ್ ಸಿಬ್ಬಂದಿ ಹಾಗು ಬಂಕಿಕೊಡ್ಲದ ಶಂಕರ ಪ್ರಸಾದ ಫೌಂಡೇಶನ್  ಸಂಯುಕ್ತ ಆಶ್ರಯದಲ್ಲಿ ಕಾರವಾರದ ಬೆಸ್ತರಿಗೆ ಹಾಗು ಗೋಕರ್ಣದ ಬೆಸ್ತರಿಗೆ ಹಾಗು ನೀರಿನಲ್ಲಿ  ಆಸಕ್ತ ಜೀವ ಉಳಿಸುವ ತಂತ್ರಗಾರಿಕೆ ಕಲಿಯುವವರಿಗಾಗಿ ಗೋಕರ್ಣ ಬೀಚ್‍ನಲ್ಲಿ ಸಾರ್ವಜನಿಕರನ್ನು ಮತ್ತು ಪ್ರವಾಸಿಗರನ್ನು ಸಮುದ್ರದಲೆಯಲ್ಲಿ ಸಿಲುಕಿದಾಗ ಉಳಿಸುವ ಕಲೆಯ ಪ್ರಾತ್ಯಕ್ಷಿಕತೆ ನಡೆಯಿತು.
ಇದೇ ಸಮಯದಲ್ಲಿ ಸೋಜಿಗ ಎಂಬಂತೆ ನಿಜವಾಗಿಯೂ ಇಲ್ಲಿನ ಕುಡ್ಲೆ ಸಮುದ್ರದಲ್ಲಿ ಈಜಾಡಲು ಗೆಳೆಯರೊಟ್ಟಿಗೆ ತೆರಳಿದ ಹೈದರಾಬಾದ್ ನ ಕೇ. ವಿದ್ಯಾಸಾಗರ (24) ಸಮುದ್ರ ಸೆಳೆತಕ್ಕೆ ಸಿಲುಕಿ ನಂತರ ಎಳೆತಂದು 108 ವಾಹನದಲ್ಲಿ ಓಕ್ಸಿಜನ್ ನೀಡಿದರು. ನಂತರ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ. ಜಗದೀಶ ನಾಯ್ಕ ತೀವೃ ಪ್ರಯತ್ನ ನಡೆಸಿದರೂ ಫಲಕಾರಿಯಾಗದೇ ಮರಣ ಪಟ್ಟಿದ್ದಾನೆ. ಬೆಂಗಳೂರಿನಲ್ಲಿ ಆಗತಾನೇ ವೈದ್ಯಕೀಯ ಪದವಿ ಶಿಕ್ಷಣ ಪಡೆದು ಇನ್ನೂ ಹತ್ತು ದಿನ ನಂತರ ರಿಸರ್ಟ್ ಬರಲಿದೆ ಎಂಬ ಖುಶಿಯಲ್ಲಿ ಗೋಕರ್ಣ ಕ್ಷೇತ್ರ ದರ್ಶನಕ್ಕೆ ಬಂದವ ಸಮುದ್ರ ಸಾವಿಗೀಡಾಗಿದ್ದಾನೆ. ಇತ್ತ ಕೋಟಿತೀರ್ಥದಲ್ಲಿ ತಂದೆಯ ಅಪರ ಕರ್ಮಾಂಗ ಮುಗಿಸಿ ಕೊನೆಯಲ್ಲಿ ತೀರ್ಥ ಸ್ನಾನಕ್ಕಾಗಿ ಕೋಟಿತೀರ್ಥದಲ್ಲಿ ಮೂಳುಗಿ ಮೇಲೆ ಬಾರದಿದ್ದಾಗ ಕಟ್ಟೆಯ ಮೇಲಿದ್ದ ಸಂಬಂದಿಗಳ ಬೊಬ್ಬೆ ಕೇಳಿ ಇಲ್ಲಿನ ಚಿಗುರು ಮಿತ್ರ ಮಂಡಳದ ಸಂಸ್ಥಾಪಕ ಅದ್ಯಕ್ಷರಾದ ಈಜುಪಟು ತಿಮ್ಮಪ್ಪಾ ಉಪಾದ್ಯಾಯ ನೀರಿಗೆ ಧುಮುಕಿ ಮೇಲೆತ್ತು ಬಚಾವಾಗಿಸಿದ್ದಾರೆ. ಮಂಗಳೂರಿನ ವಿನಯಕುಮಾರ (42) ಎಂದಿದ್ದು ಪಿ.ಎಸ್.ಐ. ಹಾಗು ಸಿಬ್ಬಂದಿ ಈರ್ವರದೂ ಪ್ರಕರಣ ಧಾಕಲಿಸಿ ತನಿಖೆ ಕೈಕೊಂಡಿದ್ದಾರೆ. ಗೋಕರ್ಣದ ಸಮುದ್ರದಲ್ಲಿ 2017 ರ 14 ಸಾವು ಇದಾಗಿದೆ.

-pushpahas bastikar

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News, Other

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...