• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

*ಸಮಾಜ ಋಣ, ಭೂ ಋಣ, ಮಾತಾಪಿತೃ ಋಣ ತೀರಿಸಿ – ಯಶೋಧರ ನಾಯ್ಕ*

March 15, 2017 by Sachin Hegde Leave a Comment

17265203 1354920101292616 1861393602970681113 n 17342911 1354920111292615 4309709183329785908 n 17342526 1354920094625950 5149670975434583207 n

ಗೋಕರ್ಣ :

150 ಕ್ಕೂ ಹೆಚ್ಚಿನ ಸ್ವಸಹಾಯ ಸಂಘ ಇಂದು ನಿರಂತರ ತನ್ನ ಕಾರ್ಯ ಚಟುವಟಿಕೆಯಿಂದ ಸ್ವಾವಲಂಬಿ ಜೀವನ ರೂಪಿಸಿಕೊಂಡಿದೆ. ತನಗಾಗಿ ಅಲ್ಪ ಸಮಾಜಕ್ಕಾಗಿ ಸರ್ವಸ್ವ ಎನ್ನುವ ದ್ಯೇಯ ವಾಕ್ಯದೊಂದಿಗೆ ನಾವು ಹುಟ್ಟಿಬಂದಮೇಲೆ ಕೇವಲ ಸ್ವಾರ್ಥ ಚಿಂತನೆ ಮಾದದೇ ಸಮಾಜದಲ್ಲಿ ಹುಟ್ಟಿಬಂದ ಋಣ ಭೂಮಿಯಮೇಲೆ ಜನಿಸಿದ ಋಣ ಮಾತಾಪಿತೃಗಳಿಗಾಗಿ ನಾವು ಕೊಡುವ ಋಣ ಬಾದೆಗಳು ನಮ್ಮೊಟ್ಟಿಗೂ ಇವೆ ಅದನ್ನು ತೀರಿಸುವ ಕಾಯಕದಲ್ಲಿ ತೊಡಗಿಕೊಳ್ಳಿ” ಎಂದು ಯಶೋಧರ ನಾಯ್ಕ ಹೇಳಿದರು. ಅವರು ಹೊಲಿಗೆ ಯಂತ್ರ ವಿತರಣೆಯ ನಂತರದ ದಿನಗಳಲ್ಲಿ ತಾವು ಕೊಡಮಾಡಿದ ಸ್ವಸಹಾಯ ಗುಂಪುಗಳ ಕಾರ್ಯವೈಖರಿ ಹಾಗು ಗುಂಪಿನವರಿಗಾಗಿ ಸ್ಪರ್ದಾ ಕಾರ್ಯಕ್ರಮ ಆಯೋಜಿಸಿ ಅದ್ಯಕ್ಷತೆ ವಹಿಸಿ ಮಾತನಾಡಿದರು. ಕುಮಟಾದ ಯಶೋಧರ ನಾಯ್ಕ ಟ್ರಸ್ಟ್ ಕಾರ್ಯಕ್ರಮ ಪ್ರಾಯೋಜಿಸಿತ್ತು. ಶೃಂಗೇರಿ ಮಠ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಫಾದರ್ ಗೆಬ್ರಿಯಲ್ ಡಿಸೋಜಾ ಉದ್ಘಾಟಿಸಿದರು. ಅದ್ಯಕ್ಷರಾಗಿದ್ದ ಯಶೋಧರಾ ನಾಯ್ಕರನ್ನು ಸನ್ಮಾನಿಸಲಾಯಿತು .ವೇದಿಕೆಯಲ್ಲಿ ಗೋಕರ್ಣ ರೋಟರಿ ಕ್ಲಬ್ ಅದ್ಯಕ್ಷೆ ಭಾರತಿ ದೇವತೆ, ಬ್ಯಾಂಕ ನಿರ್ದೇಶಕ ರಾಜಗೋಪಾಲ ಅಡಿ. ಪತ್ರಕರ್ತ ಗಜಾನನ ನಾಯಕ, ಸ್ಥಳೀಯ ಪೊಲೀಸ್ ಠಾಣಾ ಅಧಿಕಾರಿ ಎಂ . ಗೋವಿಂದ , ಗ್ರಾ.ಪಂ ಮಾಜಿ ಉಪಾದ್ಯಕ್ಷೆ ಪಾರ್ವತಿ ನಾಯ್ಕ, ಉದ್ಯಮಿ ಹರೀಶ ಶೇಟ್, ಪಾರ್ವತಿ ಸೂರಿ ಭಟ್, ನಿವೃತ್ತ ಸೇನಾನಿ ಗಜಾನನ ಪೈ, ಬಿ. ಎಂ. ಗೌಡ, ಬಿ.ಟಿ. ಗೌಡ. ಮಾಲತಿ ಗುರ್ಲಿಂಗ ನಾತಲ ದಿನ್ನಿ ಇದ್ದರು. ಈ ಸಂದರ್ಬದಲ್ಲಿ ಸ್ವ ಸಹಾಯ ಸಂಘದ 200 ಕ್ಕೂ ಹೆಚ್ಚಿನ ಮಹಿಳೆಯರು ಭಾಗವಹಿಸಿದ್ದರು. ಒಂದು ನಿಮಿಷದಲ್ಲಿ ಮೇಣದ ಬತ್ತಿ ಹಚ್ಚುವ ಸ್ಪರ್ದೆ, ಸಂಗೀತ ಕುರ್ಚಿ, ತಲೆಗೆ ಸ್ಟ್ರೊ ಚುಚ್ಚುವ ಸ್ಪರ್ದೆ. ಲಿಂಬು ಚಮಚ, ಹಲವು ಏಕಾಗ್ರತೆಗೆ ಸಂಬಂದಿಸಿದ ವಿವಿಧ ಸ್ಪರ್ದೆಗಳು ನಡೆದು ಚಂದ್ರಕಲಾ ಗೌಡ, ಸವಿತಾ ಆಚಾರಿ, ಗೌರಿ ಗೌಡ, ರೇವತಿ ಗೌಡ ಮುಂತಾದವರು ಬಹುಮಾನ ಪಡೆದರು ಆರಂಬದಲ್ಲಿ ರೇಶ್ಮಾ ಆಚಾರಿ ಸ್ವಾಗತಿಸಿದರು, ಶಾಲಿನಿ ನಾರ್ವೇಕರ ವಂದಿಸಿದರು, ಸರೀತಾ ಗೌಡ ನಿರ್ವಹಣೆ ಚೆನ್ನಾಗಿ ಮೂಡಿಬಂದಿತ್ತು.

✍? *ಪುಷ್ಪಹಾಸ ಬಸ್ತಿಕರ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News, Other

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...