ಗೋಕರ್ಣ:
ಶ್ರೀ ಶ್ರೀ ಸಿದ್ಧಯ್ಯ ಮಹಾಸ್ವಾಮಿಗಳು , ಸಿದ್ಧಾರೂಢ ಮಠ ಹುಬ್ಬಳ್ಳಿ ಇವರು ಶ್ರೀ ಕ್ಷೇತ್ರ ಗೋಕರ್ಣಕ್ಕೆ ಆಗಮಿಸಿ ಗೋಕರ್ಣ ಗೌರವ ಕಾರ್ಯಕ್ರಮದಡಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಪೂಜೆ ಕೈಂಕರ್ಯ ನೆರವೇರಿಸಿದರು .
✍? *ಪುಷ್ಪಹಾಸ ಬಸ್ತಿಕರ
Daily Updated Canara News
Leave a Comment