ಶಿರಸಿ:
ಯುವಾ ಬ್ರಿಗೇಡ್ ಶಿರಸಿ, ಎಬಿವಿಪಿ ಶಿರಸಿ ಸಹಯೋಗದಲ್ಲಿ *ಭಗತ್ ಸಿಂಗ್, ರಾಜಗುರು, ಸುಖದೇವ* ಅವರನ್ನು ಗಲ್ಲಿಗೇರಿಸಿದ ದಿನದ ಸ್ಮರಣೆಗಾಗಿ *ಮಾ. 23 ಸಂಜೆ ಶಿರಸಿ ನಗರದ ಅಂಚೆ ಕಛೇರಿ ವೃತ್ತದಿಂದ ಆರಂಭಗೊಂಡು ಸಿಪಿ ಬಝಾರ್, ಐದು ರಸ್ತೆ ವೃತ್ತ ಮಾರ್ಗವಾಗಿ ಶಿವಾಜಿ ಚೌಕದ ವರೆಗೆ ಜ್ಯೋತಿ ಸಹಿತ ಜಾಥಾ ‘ನಂದಾದೀಪ’* ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನಗೈದ ರಾಷ್ಟ್ರಪುರುಷರ ಜೊತೆಗೆ ಅವರ ಆದರ್ಶವನ್ನು ನೆನೆಪಿಸುವ ಕಾರಣಕ್ಕಾಗಿ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
-Ganapati Hegde
Leave a Comment