ಕುಮಟಾ :
ಕುಮಟಾ ತಾಲೂಕಿನ ದಿವಗಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಗೆಳೆಯರ ಬಳಗ ಇವರ ಆಶ್ರಯದಲ್ಲಿ ನಡೆದ ಹಾಲಕ್ಕಿ ಸಮಾಜದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನುರವಿಕುಮಾರ ಶೆಟ್ಟಿ ಉದ್ಘಾಟಿಸಿದರು.ಕ್ರೀಡಾ ಬಳಗದ ಉದ್ಘಾಟನೆಯನ್ನು ನಿವೃತ್ತಡಿ.ಎಫ್.ಓ ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ಅಧ್ಯಕ್ಷ ನಾಗರಾಜ ನಾಯಕ ಉದ್ಘಾಟಿಸಿನಂತರ ಮಾತನಾಡಿ ಈ ಭಾಗಕ್ಕೆ ಹೊನಲು ಬೆಳಕಿನ ಕ್ರೀಡಾಂಗಣವನ್ನುಸರ್ಕಾರದಿಂದ ವಿಶೇಷ ಅನುದಾನ ಒದಗಿಸಿ ಕಾರ್ಯಾರಂಭ ಮಾಡುದಾಗಿ ಭರವಸೆಕೊಟ್ಟರು.ಅತೀ ಹಿಂದೂಳಿದ ಜಾತಿಯವರುಅತೀ ಹಿಂದೂಳಿದ ಪ್ರದೇಶದವರುಇಲ್ಲಿ ಈ ರೀತಿಯಅದ್ಭೂತಕ್ರೀಡಾಂಗಣ ನಿರ್ಮಿಸಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ಸಂಘಟಿಸುವುದು ಹಾಲಕ್ಕಿ ಸಮಾಜದ ಸಂಘಟನಾಚಾರ್ತುರ್ಯತೋರುತ್ತದೆ.ಅಲ್ಲದೇ ಹಾಲಕ್ಕಿ ಸಮಾಜದ ಸುಕ್ರಜ್ಜಿಪದ್ಮಶ್ರೀ ಪ್ರಶಸ್ತಿಯಿಂದಾ ಪುರಸ್ಕøತರಾಗಿದ್ದು ಹಾಲಕ್ಕಿ ಸಮಾಜದಲ್ಲಿಇನ್ನೋಬ್ಬರಾದಡಾ|| ಪ್ರೀಯಾಂಕ ನಾರಾಯಣಗೌಡಎಮ್.ಬಿ.ಬಿ.ಎಸ್ಅನ್ನು ಪ್ರಥಮದರ್ಜೆಯಲ್ಲಿತೇಗರ್ಡೆ ಮಾಡಿರುವುದು ಈ ಸಮಾಜಕ್ಕೆ ಸಿಕ್ಕ ಕೀರಿಟದಂತಿದೆ. ಅಂತೆಯೇ ಈ ಸಮಾಜ ಬಾಂದವರೇಲ್ಲ ಶೈಕ್ಷಣಿಕವಾಗಿ,ಆರ್ಥಿಕವಾಗಿ,ಸಾಮಾಜಿಕವಾಗಿ,ರಾಜಕೀಯವಾಗಿ ಮುಂದುವರೆಯುವಲ್ಲಿ ಶಿಕ್ಷಣ ಅಗತ್ಯಎಂದು ಪ್ರತಿಪಾದಿಸುತ್ತಾ ಹಾಲಕ್ಕಿಯವರು ಸಾಂಸ್ಕøತಿಕಕಲೆಯಲ್ಲಿ ಹಾಗೂ ಕ್ರೀಡೆಯಲ್ಲಿಮುಂಚುಣಿಯಲಿದ್ದು ಸಮಾಜದ ಸರ್ವತೋಮುಖಅಭಿವೃದ್ಧಿಗೆಕಾರಣವಾಗಬೇಕುಎಂದರು.
ಈ ಸಂದರ್ಭದಲ್ಲಿ ದಿನಕರ ಶೆಟ್ಟಿ,ಮನೀಷ ನಾಯ್ಕ,ಗಾಯತ್ರಿಗೌಡ,ಶೈಲಾ ಜೆಗೌಡ,ಅನೇಕಗ್ರಾಮಪಂಚಾಯತ ಸದಸ್ಯರು, ಊರನಾಗರಿಕರು ಉಪಸ್ಥಿತರಿದ್ದರು.
-gaju
Leave a Comment