ದಾಂಡೇಲಿ :
ನಗರದ ಗುರುನಾನಕ್ ಮೀಶನ್ ಕಮೀಟಿಗೆ ನೂತನ ಪಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ಜರುಗಿತು.
ನೂತನ ಸಾಲಿಗೆ ಅಧ್ಯಕ್ಷರಾಗಿ ಸಮಾಜದ ಹಿರಿಯರಾದ ಮೀಲಾಸಿಂಗ್ ವೀರಸಂಗ್ ಸರದಾರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಗರದ ಹಿರಿಯ ಸಮಾಜ ಸೇವಕ ಅನೂಪ್ ಸಿಂಗ್ ಮೀಲಾಸಿಂಗ್ ಸರದಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುಖದೇವ ಕೌರ್ ದೇವೆಂದ್ರ ಸಿಂಗ್, ಖಜಾಂಚಿಯಾಗಿ ಪ್ರಕಾಶ ಕೌರ್ ಪ್ರಹ್ಲಾದ್ ಸಿಂಗ್, ಸಂಘಟನಾ ಕಾರ್ಯದರ್ಶಿಯಾಗಿ ನರೇಂದ್ರ ಚೌವ್ಹಾಣ್, ಕಾರ್ಯಕಾರಿ ಸಮೀತಿ ಸದಸ್ಯರುಗಳಾಗಿ ಗಗನದೀಪ ಸಿಂಗ್, ಜಿತೇಂದ್ರಕೌರ್ ಹರಿಪಾಲ ಸಿಂಗ್, ಕುಲದೀಪಕೌರ್ ಸ್ಲಖನ್ ಸಿಂಗ್, ರಣಜೀತ್ ಸಿಂಗ್ ಜೋಗೆಂದ್ರ ಸಿಂಗ್ ಅವರುಗಳು ಆಯ್ಕೆಯಾಗಿದ್ದಾರೆ.
Leave a Comment