ಕಾರವಾರ: ವಿದ್ಯುತ್ ಗ್ರಾಹಕರ ದೂರುಗಳ ಕುರಿತು ಶಾಸಕ ಸತೀಶ್ ಸೈಲ್ ಹೆಸ್ಕಾಂ ಮೆನೇಜಿಂಗ್ ಡೈರೆಕ್ಟರ್ ಜಿ.ಡಿ. ಸಕ್ಕರಿ ಗಮನ ಸೆಳೆದರು.
ಕಾರವಾರದಲ್ಲಿ ವಿದ್ಯುತ್ ಬಳಕೆದಾರರು ತಮ್ಮ ವಿದ್ಯುತ್ ಬಿಲ್ಲನ್ನು ಪಾವತಿಸುವಲ್ಲಿ ಅನುಭವಿಸುತ್ತಿರುವ ತೊಂದರೆ ಬಗ್ಗೆ ವಿವರಿಸಿದರು. ಕಾರವಾರ-ಅಂಕೋಲಾ ಹೆಸ್ಕಾಂ ಕಚೇರಿಯಲ್ಲಿ ಗುತ್ತಿಗೆ ಕಾರ್ಮಿಕರು ಅತೀ ಕಡಿಮೆ ವೇತನಕ್ಕೆ ದುಡಿಯುತ್ತಿರುವದರ ಬಗ್ಗೆ ತಿಳಿಸಿರುವದಾಗಿ ಪ್ರಕಟಣೆಯಲ್ಲಿ ವಿವರಿಸಿದರು.
Leave a Comment